ಏಪ್ರಿಲ್ 4.ವಿಜಯಪುರ ಜಿಲ್ಲೆಯ ಲಚ್ಯಾಣದಲ್ಲಿ ಸಾತ್ವಿಕ್ ( 3 ವರ್ಷ ) ಎಂಬ ಮಗು ಅಂಬೆಗಾಲು ಇಡುತ್ತಲೇ ತಲೆಕೆಳಗಾಗಿ ಕೊಳವೆ ಬಾವಿಗೆ ಬಿದ್ದ ಮಗು ಸತತ 16 ಗಂಟೆಗಳ ಕಾಲದಿಂದ ಕಾರ್ಯಾಚರಣೆ ನಡೆಸಿರುವ ಜಿಲ್ಲಾ ಆಡಳಿತ ಎನ್.ಡಿ.ಆರ್.ಎಪ್. ಎಸ್.ಡಿ.ಆರ್.ಎಫ್ ಆರೋಗ್ಯ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಅಧಿಕಾರುಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ ಮಗುವಿಗೆ ನಿರಂತರವಾಗಿ ಆಕ್ಸಿಜನ್ ಪೂರೈಕೆ ಮಾಡುತ್ತಿರುವ ಆರೋಗ್ಯ ಇಲಾಖೆ.
ಸುಮಾರು 20 ಅಡಿ ಆಳದ ಕಳೆದ ಬಾವಿಗೆ ಬಿದ್ದಿರುವ ಮಗು ರಕ್ಷಣೆಯ ಬಳಿಕ ಚಿಕಿತ್ಸೆಗಾಗಿ ಸ್ಥಳದಲ್ಲಿ ಬೀಡು ಬಿಟ್ಟಿರುವ ಆರೋಗ್ಯ ಇಲಾಖೆಯ 3 ಆಂಬುಲೆನ್ಸ್ ಗಳು ಮತ್ತು ವೈದ್ಯರ ತಂಡ ಮಗುವಿನ ರಕ್ಷಣೆಗಾಗಿ ಹರಸಾಹಸ ಪಡುತ್ತಿರುವ NDRF SDRF ಸಿಬ್ಬಂದಿಗಳು .
ಇಂತಹ 10 ಹಲವು ಘಟನೆಗಳು ನಡೆದರೂ ಸಹ ಎಚ್ಚೆತ್ತುಕೊಳ್ಳದ ಸಾರ್ವಜನಿಕರು ಇನ್ನಾದರೂ ರೈತರು ಸಾರ್ವಜನಿಕರು ಎಚ್ಚೆತ್ತುಕೊಂಡು ಉಪಯೋಗವಿಲ್ಲದ ಕೊರದ ಬಾವಿಗಳನ್ನು ದಯವಿಟ್ಟು ಮುಚ್ಚಿ ಎಚ್ಚೆತ್ತುಕೊಳ್ಳಬೇಕಾಗಿದೆ