ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಗು.ವಿ.ಸ.ಕಂ.ನಿ ಕ್ಕೆ ನಾಗರಾಜ್ ಗಸ್ತಿ ನಾಗರತ್ನ ವಾಗೀಶ್ ರಾರಾವಿ ಸೇರಿದಂತೆ 41 ಸದಸ್ಯರ ನಾಮ ನಿರ್ದೇಶನ

ಗು.ವಿ.ಸ.ಕಂ.ನಿ ವಿದ್ಯುತ್ ಗ್ರಾಹಕ ಸಲಹಾ ಸಮಿತಿ ಸದಸ್ಯರ ನಾಮನಿರ್ದೇಶನ: 41 ಮಂದಿಗೆ ಅವಕಾಶ

 

ಸಿಂಧನೂರು/ರಾಯಚೂರು:

ಗುಲ್ಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತ (ಗು.ವಿ.ಸ.ಕಂ.ನಿ) ವತಿಯಿಂದ ವಿದ್ಯುತ್ ಗ್ರಾಹಕರ ಸಮಸ್ಯೆಗಳು ಹಾಗೂ ಸೇವಾ ಸುಧಾರಣೆಗಾಗಿ ವಿದ್ಯುತ್ ಗ್ರಾಹಕ ಸಲಹಾ ಸಮಿತಿ ಸದಸ್ಯರಾಗಿ ಒಟ್ಟು 41 ಮಂದಿಯನ್ನು ನಾಮನಿರ್ದೇಶನ ಮಾಡಲಾಗಿದೆ.

 

ಈ ಸಮಿತಿಗೆ ವಿವಿಧ ವರ್ಗಗಳಿಂದ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗಿದ್ದು, ರೈತರು, ಮಹಿಳೆಯರು, ಪರಿಶಿಷ್ಟ ಜಾತಿ/ವರ್ಗ ಹಾಗೂ ಹಿಂದುಳಿದ ವರ್ಗಗಳಿಗೂ ಸಮಾನ ಅವಕಾಶ ಕಲ್ಪಿಸಲಾಗಿದೆ.

 

ಇದರೊಂದಿಗೆ, ಉಪ-ವಿಭಾಗ ಕಛೇರಿ ಜೆಸ್ಕಾಂ, ಸಿಂಧನೂರಿನಲ್ಲಿ ದಿನಾಂಕ 15-04-2026 ರಂದು ಬೆಳಿಗ್ಗೆ 11:00 ಗಂಟೆಗೆ ಸಭೆ ಆಯೋಜಿಸಲಾಗಿದ್ದು, ಸದಸ್ಯರು ಹಾಜರಾಗಿ ಸಲಹೆ-ಸೂಚನೆಗಳನ್ನು ನೀಡುವಂತೆ ಕೋರಲಾಗಿದೆ.

 

ಪ್ರಮುಖ ಸದಸ್ಯರು (41 ಮಂದಿ):

ಶ್ರೀ ಮಲ್ಲಿನ ವೆಂಕಟೇಶ, ಶ್ರೀ ಹನುಮಂತ ತಾಯಿ ಬಸಮ್ಮ, ಶ್ರೀಮತಿ ನಾಗರತ್ನ ವಾಗೀಶ್, ಶ್ರೀ ಚನ್ನಬಸವ ಉಪ್ಪಳ, ಶ್ರೀ ರಂಗಾರೆಡ್ಡಿ, ಶ್ರೀ ಚಿದಾನಂದಯ್ಯ ಸ್ವಾಮಿ, ಶ್ರೀ ಪಂಪಣ್ಣ ಸಾಹುಕಾರ, ಶ್ರೀ ರಾಜಿ ಶೇಖರಪ್ಪ, ಶ್ರೀಮತಿ ಲಕ್ಷ್ಮೀ ವೀರೇಶ ಕುಂಬಾರ, ಶ್ರೀ ಆಯ್ಯನಗೌಡ ಮಲ್ಲಿಕಾರ್ಜುನ ರೆಡ್ಡಿ, ಶ್ರೀ ಉದಯಗೌಡ ದೊಡ್ಡನಗೌಡ, ಶ್ರೀ ವೀರೇಶ ಚಂದ್ರಶೇಖರ ಶಿಳ್ಳಿ, ಶ್ರೀ ಆಶ್ವಾಕ್ ರಾಜಸಾಬ, ಶ್ರೀ ನರಸಪ್ಪ ಕಟ್ಟಿಮನಿ, ಶ್ರೀಮತಿ ಜ್ಯೋತಿ ಹೂಗಾರ, ಶ್ರೀ ಶಂಕರಗೌಡ ತಿಮ್ಮನಗೌಡ, ಶ್ರೀ ನಾಗರಾಜ್ ಗಸ್ತಿ, ಶ್ರೀ ವಿರುಪಣ್ಣ ಅಮರಪ್ಪ, ಶ್ರೀ ಅಮರೇಶ ಚಿಹ್ನೆಗೌಡ, ಶ್ರೀ ಪಂಪಾಪತಿ ಬಳ್ಕೊಳ್ಳಿ, ಶ್ರೀಮತಿ ಲಕ್ಷ್ಮೀ ಮರೇಗೌಡ, ಶ್ರೀ ನರಸಪ್ಪ ನಾಯಕ್, ಶ್ರೀ ಅಮರೇಗೌಡ ಕರಿಬಸನಗೌಡ, ಶ್ರೀ ಚನ್ನಬಸನಗೌಡ ತುರುಕಟ್ಟಿ, ಶ್ರೀ ಕರಿಯಪ್ಪ ದೊಡ್ಡರಾಮಯ್ಯ, ಶ್ರೀ ಏಶಪ್ಪ ತಿಮ್ಮಯ್ಯ, ಶ್ರೀಮತಿ ಬಸಲಿಂಗಮ್ಮ ರಾಜಶೇಖರ, ಶ್ರೀ ಬಸವರಾಜ ಮೂಕಯ್ಯ, ಶ್ರೀ ನಾಗರೆಡ್ಡಿ ಶರಣಪ್ಪ, ಶ್ರೀ ಮಹಾದೇವಪ್ಪ ಗಂಗಣ್ಣ, ಶ್ರೀ ಬಸವರಾಜ ವೀರೇಶಪ್ಪ, ಶ್ರೀ ಲಿಂಗಪ್ಪ ಚಲುವಾದಿ, ಶ್ರೀಮತಿ ಕೌಶಲ್ಯ ನಾಗೇಶ್ವರ ರಾವ್, ಶ್ರೀ ಅಜುಂಪಾಷ ರಜ್ಜುಸಾಬ, ಶ್ರೀ ಗೋವಿಂದರಾಜ ದೊರೆಸ್ವಾಮಿ, ಶ್ರೀ ಬಸವರಾಜ ವೆಂಕಟೇಶ, ಶ್ರೀ ಹನುಮಂತ ಹನುಮಂತ, ಶ್ರೀ ಹನುಮಂತ ರಾಮಣ್ಣ, ಶ್ರೀಮತಿ ಹುಲಿಗೆಮ್ಮ ಬಸವರಾಜ, ಶ್ರೀ ನಾಗಪ್ಪ ಬಡಿಲಿಂಗಪ್ಪ, ಶ್ರೀ ಬಸವರಾಜ ಯಂಕಪ್ಪ.

👉 ವಿದ್ಯುತ್ ಗ್ರಾಹಕರ ಸಮಸ್ಯೆಗಳಿಗೆ ಸಮರ್ಪಕ ಮತ್ತು ಶೀಘ್ರ ಪರಿಹಾರ ಕಂಡುಕೊಳ್ಳುವುದರ ಜೊತೆಗೆ, ವಿದ್ಯುತ್ ಸರಬರಾಜು ವ್ಯವಸ್ಥೆಯಲ್ಲಿನ ದೋಷಗಳನ್ನು ಗುರುತಿಸಿ ಅವುಗಳನ್ನು ತಿದ್ದುವ ಮೂಲಕ ಸೇವಾ ಗುಣಮಟ್ಟವನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಏರಿಸಲು ಈ ವಿದ್ಯುತ್ ಗ್ರಾಹಕ ಸಲಹಾ ಸಮಿತಿ

Advertisement
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
“ಜನರ ಜೀವಕ್ಕೆ ಬೆಲೆ ಇಲ್ವಾ..? 8 ವರ್ಷಗಳಿಂದ ನರಳುತ್ತಿರುವ ತಡಕಲ್ ಗ್ರಾಮ!”ಸಾವಿನ ದವಡೆಯಿಂದ ತಾಯಿ-ಮಗುವಿಗೆ ಮರುಜನ್ಮ ನೀಡಿದ ಸಿಂಧನೂರು MCH ವೈದ್ಯರ ಸಾಹಸಸಿಂಧನೂರಿನಲ್ಲಿ ಭೀಕರ ಅಪಘಾತ : ಒಬ್ಬ ವಿದ್ಯಾರ್ಥಿನಿ ದುರ್ಮರಣ – ಮೂವರು ಗಂಭೀರಡೊನೇಷನ್ ಹಾವಳಿ ವಿರುದ್ಧ ಎಸ್‌ಎಫ್‌ಐ ಪ್ರತಿಭಟನೆ ಶ್ರೀ ಶನೇಶ್ವರ ದೇವರ ಪಂಚಮುಖಿ ಆಂಜನೇಯ ಸ್ವಾಮಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮಹೋತ್ಸವ“ಸಿಂಧನೂರಿಗೆ ಒಳ್ಳೆ ಟೈಮ್” – ಬಾದರ್ಲಿಗೆ ಸಚಿವ ಸ್ಥಾನ ಫಿಕ್ಸಾ..?ಹಸಿರು ಹೋರಾಟ vs ಜಾಹೀರಾತು ಮಾಫಿಯಾ – ಸಿಂಧನೂರಿನಲ್ಲಿ ಏನಾಗುತ್ತಿದೆ?ಗಾಂಧಿ ಸರ್ಕಲ್ ಗಂಧದ ಸರ್ಕಲ್ ಆಯ್ತು!ವರ್ಷಗಳ ಪ್ರೇಮ ಸಂಬಂಧ ಮದುವೆ ಹಂತದಲ್ಲಿ ಮುರಿತ: ಯಾದಗಿರಿಯಲ್ಲಿ ವಿವಾದಕ್ಕೆ ತಿರುವುರಾಯಚೂರು ಜಿಲ್ಲೆಗೆ ಹೊಸ ಜಿಲ್ಲಾಧಿಕಾರಿ ನೇಮಕದಾವಣಗೆರೆ ದಕ್ಷಿಣ ಉಪಚುನಾವಣೆ: ಕಾಂಗ್ರೆಸ್‌ಗೆ ಭರ್ಜರಿ ಗೆಲುವು, ಸಮರ್ಥ್ ಶಾಮನೂರ್ ವಿಜಯಿಬಾಗಲಕೋಟೆ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಗೆಲುವು, ಬಿಜೆಪಿಗೆ ಹಿನ್ನಡೆಗದಗ ಜಾತ್ರೆಯಲ್ಲಿ ಅವಘಡ: ಡಾನ್ಸಿಂಗ್ ಪ್ಲೇಟ್ ಮುರಿದು 18 ಮಂದಿಗೆ ಗಾಯಖಾಸಗಿ ಶಾಲೆಗಳ ಡೊನೇಷನ್ ದಂಧೆಗೆ ಕಡಿವಾಣ ಹಾಕಿ: ಎಸ್‌ಎಫ್‌ಐ ಆಗ್ರಹಕಣ್ಣಿಗೆ ಕಾಣದ ಅಪಾಯ: ಅತಿ ಹೆಚ್ಚಿನ ಯುವಿ ಕಿರಣಗಳಿಂದ ಆರೋಗ್ಯಕ್ಕೆ ಭೀತಿ