ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ನಿರಂತರ ಅಭ್ಯಾಸದಿಂದ ಕೆ-ಸೆಟ್ ಪರೀಕ್ಷೆ ಉತ್ತೀರ್ಣರಾಗಬಹುದು-ಪ್ರಕಾಶ ಬಡಿಗೇರ

Advertisement

ನಗರದ ನೊಬೆಲ್ ಪದವಿ ಮಹಾವಿದ್ಯಾಲಯದಲ್ಲಿ ನೊಬೆಲ್ ಕರಿಯರ್ ಆಕಾಡೆಮಿಯ ವತಿಯಿಂದ ಉಪನ್ಯಾಸಕರ ಅರ್ಹತಾ ಪರೀಕ್ಷಾ ಕಾರ್ಯಗಾರ ನಡೆಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತಾನಾಡಿದ ಉಪನ್ಯಾಸಕ ಬಸವರಾಜ ತಡಕಲ್ ,ಇಂದು ಸ್ಪರ್ಧಾತ್ಮಕ ಯುಗ ಬೌದ್ಧಿಕ ಜ್ಞಾನ ಇದ್ವರು ಮಾತ್ರ ಗೆಲ್ಲುತ್ತಾನೆ .ಹಾಗಾಗಿ ನಿವೂ ಬರಯುವ ಪರೀಕ್ಷೆಯ ಬಗ್ಗೆ ಸಂಪೂರ್ಣ ಅರಿವು ಇರುಬೇಕು ಅಂತಹ ಅರಿವುನ್ನು ಮೂಡಿಸುವ ಕೆಲಸವ ನೊಬೆಲ್ ಕರಿಯರ್ ಆಕಾಡೆಮಿ ಮಾಡುತ್ತುರವುದು ಶ್ಲಾಘನೀಯ ಎಂದರು.

Advertisement



 

ಆರ.ಸಿ ಪಾಟೀಲ ಮಾತಾನಾಡುತ್ತಾ,ಸ್ಪರ್ಧಾತ್ಮಕ ಪರೀಕ್ಷೆ ಬರೆಯುತ್ತಿರುವ ಅಬ್ಯಾರ್ಥಿಗಳಿಗೆ ಇಂತಹ ಕಾರ್ಯಗಾರ ವರದಾನವಾಗಿದೆ. ಕೇವಲ ಕಾರ್ಯಾಗಾರದಲ್ಲಿ ಭಾಗವಹಿಸಿದರೆ ಸಾಲದು ನಿಮ್ಮ ನಿರಂತರ ಅದ್ಯಯನಶಿಲತೆಯಿಂದ ಮಾತ್ರ ಸಾಧನೆ ಮಾಡಲು ಅನುಕೂಲವಾಗುತ್ತದೆ. ಎಂದರು.



ಈ ದಿನದ ಕಾರ್ಯಗಾರ ಮುಖ್ಯ ರುವಾರಿ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಪ್ರಕಾಶ ಬಡಿಗೇರ ಅವರು ಆರು ಗಂಟೆಗಳ ಕಾಲ ತರಬೇತಿ ನೀಡಿ ಮಾತನಾಡುತ್ತಾ, ಇಂತಹ ಕಾರ್ಯಗಾರಗಳು ಎಷ್ಟೋ ವಿದ್ಯಾರ್ಥಿಗಳ ಬದುಕು ಬದಲಿಸಿವೆ ಯಾವುದೇ ಪರೀಕ್ಷೆ ಬರೆಯುವುದಕಿಂತ ಮುಂಚೆ ಒಂದು ಯೋಜನೆ ರೂಪಿಸಿಕೊಳ್ಳಿ,ಸ್ಮಾರ್ಟ್ ಕೆಲಸದ ಮೂಲಕ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಗೆಲವು ಸಾಧಿಸಬಹುದು ಎಂದರು.



ಈ ಕಾರ್ಯಾಗಾರದಲ್ಲಿ ಒಂದನೇ ಪೆಪರ್ ಪತ್ರಿಕೆ ಯ ತರಬೇತಿಯನ್ನು ಸುಮಾರು 220 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ತರಬೇತಿ ಪಡೆದರು.

ಈ ಸಂದರ್ಭದಲ್ಲಿ ಆಕಾಡೆಮಿಯ ಸಂಸ್ಥಾಪಕ ಅದ್ಯಕ್ಷರಾದ ಪರಶುರಾಮ ಮಲ್ಲಾಪುರ, ಕಾರ್ಯದರ್ಶಿ ಡಾ.ಅರುಣಕುಮಾರ ಬೇರ್ಗಿ, ಖಜಾಂಚಿ ಜಯಪ್ಪ ಗೊರೆಬಾಳ, ಉಪದ್ಯಾಕ್ಷರಾದ ಶಂಕರ್ ಪತ್ತಾರ, ಉಪನ್ಯಾಸಕರಾದ ಶಂಕರ್ ವಾಲಿಕರ್, ದೇವರಾಜ, ಬಸವರಾಜ, ನಾಗರಾಜ ನಾಯಕ ಹೊನ್ನಪ್ಪ ಬೆಳಗುರ್ಕಿ ವಿಶ್ವನಾಥ ರಮೇಶ ಹಲಗಿ ಪ್ರಾಂಶುಪಾಲರಾದ ಆನಂದ ಎಸ್ ನಾಗರಾಜ ಎಮ್.ಪಿ. ಉಪಸ್ಥಿತಿ ಇದ್ದರು.ಈ ಸಂದರ್ಭದಲ್ಲಿ ನೊಬೆಲ್ ಕಾಲೇಜಿನ ಎನ್ ಎಸ್ ಎಸ್ ವಿದ್ಯಾರ್ಥಿಗಳು ತರಬೇತಿದಾರರಿಗೆ ಊಟ,ನೀರಿನ ವ್ಯವಸ್ಥೆ ಮಾಡಿದರು. ಶ್ರೀಮತಿ ಚನ್ನಬಸಮ್ಮ ನಿರೂಪಿಸಿದರು.
Advertisement

Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟಅಕ್ರಮ ಮರಂ ಕ್ವಾರಿಯಲ್ಲಿ ಈಜಲು ಹೋಗಿ ಯುವ ವಕೀಲ ದಾರುಣ ಸಾವುಏಳು ವರ್ಷಗಳ ಹೋರಾಟಕ್ಕೆ ನ್ಯಾಯ: ಪರಿಹಾರ ನೀಡದ ಪಂಚಾಯಿತಿ ಕಚೇರಿ ಸಾಮಗ್ರಿ ಜಪ್ತಿತಮಿಳುನಾಡಿನ ಮಾದರಿ, ಕರ್ನಾಟಕಕ್ಕೆ ಯಾವಾಗ? ಜನರ ಕಷ್ಟಕ್ಕೆ ತಕ್ಷಣ ಸ್ಪಂದಿಸಿ: ಪರಶುರಾಮ್ ಮಲ್ಲಾಪುರಸರ್ಕಾರಿ ಆಸ್ಪತ್ರೆಯೋ? ಖಾಸಗಿ ಕ್ಲಿನಿಕ್‌ಗಳ ವೇಟಿಂಗ್ ರೂಮೋ?ಸರ್ಕಾರಕ್ಕೆ ನಾಚಿಕೆ ಇಲ್ಲ ಅತಿಥಿ ಉಪನ್ಯಾಸಕರಿಗೆ ಮೋಕ್ಷ ಇಲ್ಲ ಜಯಪ್ಪ ಗೋರೇಬಾಳ್ ಖಾಸಗಿ ಕಾಲೇಜುಗಳ ಬಡ ವಿದ್ಯಾರ್ಥಿಗಳಿಗೂ ಪಿಯು ಪ್ರವೇಶಾತಿ ದಂಡ ಶುಲ್ಕ ವಿನಾಯಿತಿ ವಿಸ್ತರಿಸಲು ಸಾರ್ವಜನಿಕರ ಆಗ್ರಹಕರೆಂಟ್ ಇಲ್ಲದೆ ಎಕ್ಸ್-ರೇ ಸ್ಥಗಿತ... ರೋಗಿಗಳ ಪರದಾಟ!ಬಿ.ಎ. ಅಂತಿಮ ವರ್ಷದ ಐಚ್ಛಿಕ ವಿಷಯಗಳ ಕಡಿತ: ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರ ಆತಂಕ2030ರೊಳಗೆ ಹೆಚ್‌ಐವಿ ಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲಾ ಇಲಾಖೆಗಳ ಸಮನ್ವಯ ಅಗತ್ಯ: ಡಾ. ಗಿರಿಜಾ ತಾಯಿಗ್ರಾಮೀಣ ಭಾಗದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಶಾಸಕ ಬಸನಗೌಡ ದದ್ದಲ್