https://youtu.be/h03xkTAfAYg
ಕಾಂಗ್ರೇಸ್ ಅಭ್ಯರ್ಥಿಯಾಗಿ ಸಿರುಗುಪ್ಪ ನಿವಾಸಿ ಬಿ.ಎಂ.ನಾಗರಾಜ ತಂದೆ ಬಿ.ಮಾರೆಪ್ಪ, ಕೆ.ಆರ್.ಎಸ್. ಪಕ್ಷದ ಅಭ್ಯರ್ಥಿಯಾಗಿ ಹಳೆಕೋಟೆ ಗ್ರಾಮದ ನಿವಾಸಿ ದೊಡ್ಡ ಯಲ್ಲಪ್ಪ ತಂದೆ ವೀರಭದ್ರಪ್ಪ ಹಾಗೂ ಸಿರಿಗೇರಿ ಗ್ರಾಮದ ನಿವಾಸಿ ಹಳ್ಳೀಮರದ ವೀರೇಶ ತಂದೆ ಹಳ್ಳೀಮರದ ಹೊನ್ನೂರಪ್ಪ ಅವರು ಬಿ.ಎಸ್.ಪಿ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಸಿರುಗುಪ್ಪ ವಿಧಾನಸಭಾ ಎಸ್.ಟಿ ಮೀಸಲು ಕ್ಷೇತ್ರವಾಗಿದ್ದು, ನಾಮಪತ್ರ ಸಲ್ಲಿಸಿದ ಮೂವರು ವಾಲ್ಮೀಕಿ ಜನಾಂಗಕ್ಕೆ ಸೇರಿದವರು ೨೦೨೩ ರ ಚುನಾವಣೆಯ ೯೨ ವಿಧಾನಸಭೆ ಎಸ್.ಟಿ. ಕ್ಷೇತ್ರದ ಚುನಾವಣಾಧಿಕಾರಿ ಸತೀಶ್ ಅವರು ನಾಮಪತ್ರ ಸ್ವೀಕರಿಸಿದ್ದಾರೆ













