https://youtu.be/HlvjPlrIWJI
ಸಂಬಂಧ ಪಟ್ಟ ಶಾಸಕರು ,ಅಧಿಕಾರಿಗಳು ,JE,AEE ಗಳು ಪರ್ಷೆಂಟೆಜ್ ಲೆಕ್ಕಾಚಾರದಲ್ಲಿ ರಸ್ತೆ ಕಾಮಗರಿಗಳಿಗನ್ನು ಮಾಡುತ್ತಿದ್ದು ಈ ಕಾಮಗಾರಿಗೆ ಯಾವುದೇ ನಾಮ ಫಲಕ ಹಾಕದೆ ಯಾವ ಇಲಾಖೆಯಿಂದ ,ಯಾರು ಟೆಂಡರ್ ದಾರರು,ಅಂದಾಜು ಮೊತ್ತ ಎಸ್ಟು ಎನ್ನುವ ಮಾಹಿತಿ ಇಲ್ಲದೆ ಕಾಮಗಾರಿ ನಡೆಯುತ್ತಿದೆ ಇದನ್ನು ಇಂತಹ ಕಳಪೆ ಕಾಮಗಾರಿ ಕುರಿತು ಯಾರು ಕೂಡ ಗಮನ ಹರಿಸದಿರುವುದು ವಿಪರ್ಯಾಸವೇ ಸರಿ ಎನ್ನುವಂತಾಗಿದೆ ಎಂದು KRS ಪಕ್ಷದ ಜಿಲ್ಲಾ ಅಧ್ಯಕ್ಷ ನಿರುಪಾದಿ ಗೋಮರ್ಸಿ ಆರೋಪಿಸಿದರು...
ಈ ಸಂದರ್ಭದಲ್ಲಿ ಜಿಲ್ಲಾ ಗೌರವ ಅಧ್ಯಕ್ಷ ಆದಪ್ಪ ಅಂಕುಶ ದೊಡ್ಡಿ , ಸಿಂಧನೂರು ತಾಲೂಕ ಉಪಾಧ್ಯಕ್ಷ ಶರಣಪ್ಪ ಹಂಚಿನಾಳ ,ತಾಲೂಕ SC/ST ಘಟಕದ ಅಧ್ಯಕ್ಷ ದ್ಯವನ್ನ ಪುಲದಿನ್ನಿ ಇದ್ದರೂ










