ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ನಿಮ್ಮ ನಿಮ್ಮ ಕ್ಷೇತ್ರಗಳ ನೇರ ಫಲಿತಾಂಶವನ್ನು ವೀಕ್ಷಿಸಿ

ಮೇ.13 ರಾಜ್ಯದಲ್ಲಿ ಮೇ 10 ರಂದು ನಡೆದ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಕ್ಷಣ ಕ್ಷಣದ ಫಲಿತಾಂಶವನ್ನು ನೋಡಲು ರಿಫ್ರೆಶ್ ಮಾಡಿ ನೋಡಿ

  • ಕನಕಪುರದಲ್ಲಿ ಡಿ ಕೆ ಶಿವಕುಮಾರ್ ಗೆ 30,000 ಮತಗಳಿಂದ ಮುನ್ನಡೆ

  • ಗೆಲುವಿನತ್ತ ಶಿವಾಜಿನಗರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಹರ್ಷದ 24,000 ಮತಗಳಿಂದ ಮುನ್ನಡೆ


 

  • ಧ್ರುವನಾರಾಯಣ್ ಅವರ ಪುತ್ರನ ಮೇಲೆ ಅನುಕಂಪದ ಅಲೆ 18 ಸಾವಿರ ಮತಗಳಿಂದ ಮುನ್ನಡೆ ಸಾಗಿದ ದರ್ಶನ್ ಧ್ರುವನಾರಾಯಣ


 

  • ಸೋಲಿನ ಹಾದಿಯತ್ತ ಮಾಜಿ ಸಚಿವ 22729 ಮತಗಳಿಂದ ಬಾರೆ ಹಿನ್ನಡೆಯಾದ ಶ್ರೀರಾಮುಲು

  • 17000 ಮತಗಳಿಂದ ರಘುಮೂರ್ತಿ ಬಾರೆ ಮುನ್ನಡೆ ಗೆಲುವಿನತ್ತ ಸಾಗಿದ ರಘುಮೂರ್ತಿ

  •  ಗಾಲಿ ಜನಾರ್ದನ್ ರೆಡ್ಡಿಗೆ ಬಾರಿ ಮುನ್ನಡೆ

  • ಲಕ್ಷ್ಮಣ ಸೌದಿಗೆ 20086 ಮತಗಳಿಂದ ---- ಮುನ್ನಡೆ 



  • ಬಿಸಿ ಪಾಟೀಲ್ ಗೆ ಬಾರಿ ಹಿನ್ನಡೆ

  • ಸದ್ಯದ ಟ್ರೆಂಡ್ ಪ್ರಕಾರ ಕಾಂಗ್ರೆಸ್ ಭಾರಿ ಮುನ್ನಡೆ


ನಿಖಿಲ್ ಕುಮಾರಸ್ವಾಮಿ ಗೆ ಬಾರಿ ಹಿನ್ನಡೆ

ಬಳ್ಳಾರಿ ಗ್ರಾಮೀಣದಲ್ಲಿ ಶ್ರೀರಾಮುಲು ಮತ್ತು ಕಂಪ್ಲಿಯಲ್ಲಿ ಸುರೇಶ್ ಬಾಬುಗೆ ಸತತ ಹಿನ್ನಡೆ ಸೋಲಿನ ಭೀತಿಯಲ್ಲಿ ಅಳಿಯ ಮಾವ

26, 854 ಮತಗಳಿಂದ ಟ್ರಬಲ್ ಶೂಟರ್ ಮುನ್ನಡೆ

ಚಾಮರಾಜಪೇಟೆಯ ಜಮೀರ್ ಅಹಮದ್ ಖಾನ್ ಗೆಲುವು ಚುನಾವಣೆಯ ಅಧಿಕಾರಿಗಳ ಘೋಷಣೆಯ ಒಂದೇ ಬಾಕಿ

ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಹುಬ್ಬಳ್ಳಿ ಧಾರವಾಡ ಅಭ್ಯರ್ಥಿ ಜಗದೀಶ್ ಶೆಟ್ಟರ್ಗೆ 7000 ಸಾವಿರ ಮತಗಳಿಂದ ಹಿನ್ನಡೆ 

 

ರಾಜ್ಯದಲ್ಲಿ ಒಟ್ಟು 112 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಮುನ್ನಡೆ ಬಿಜೆಪಿಗೆ 78 ಕ್ಷೇತ್ರಗಳಲ್ಲಿ ಮುನ್ನಡೆ

 

ಮಾನ್ವಿ ಕಾಂಗ್ರೆಸ್ -----ಮುನ್ನಡೆ

ಮಸ್ಕಿ ಕಾಂಗ್ರೆಸ್ ------ಮುನ್ನಡೆ

ದೇವದುರ್ಗ ಜೆಡಿಎಸ್ ------ಮುನ್ನಡೆ

ಸಿಂಧನೂರು ಕಾಂಗ್ರೆಸ್ ------ಮುನ್ನಡೆ

ಲಿಂಗಸುಗೂರು ಬಿಜೆಪಿ --------ಮುನ್ನಡೆ

ಬಳ್ಳಾರಿಯ ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ಸಿಗೆ ಭಾರಿ ಮುನ್ನಡೆ

 

 

ಗಂಗಾವತಿ ಗಾಲಿ ಜನಾರ್ಧನ್ ರೆಡ್ಡಿ ----ಮುನ್ನಡೆ

ಕನಕಗಿರಿ ಕಾಂಗ್ರೆಸ್ -----ಮುನ್ನಡೆ

ಕುಷ್ಟಗಿ ಬಿಜೆಪಿ -----ಮುನ್ನಡೆ

ಕೊಪ್ಪಳ ಜೆಡಿಎಸ್------ ಮುನ್ನಡೆ

ಯಲಬುರ್ಗಾ ಕಾಂಗ್ರೆಸ್ ------ಮುನ್ನಡೆ

 

 
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಸಿಂಧನೂರಿಗೆ ಅಭಿನಯ ಚಕ್ರವರ್ತಿ ಸುದೀಪ್ ಆಗಮನಬಿಜೆಪಿ ಯುವ ಅಧ್ಯಕ್ಷ ಹತ್ಯೆ: ಆರು ಮಂದಿಗೆ ಗಲ್ಲು!MCH ಆಸ್ಪತ್ರೆಯಲ್ಲಿ ಡಾ. ಶೃತಿ ನಿರ್ಲಕ್ಷ್ಯ? ನವಜಾತ ಶಿಶು ಸಾವುಗಳ ನಡುವೆಯೇ ಗಂಭೀರ ಆರೋಪ ಸಿಂಧನೂರಿನ ಯುವಕ ಕಾಣೆಯಾದ ಪ್ರಕರಣ: ಪೋಷಕರ ಕಣ್ಣೀರಿನ ಮನವಿಸುಳ್ಳು ದೂರುಗಳಿಗೆ ಕಡಿವಾಣ: 24 ಮಂದಿಗೆ ₹1.57 ಲಕ್ಷ ವಸೂಲಾತಿ ನೋಟಿಸ್ಭ್ರೂಣಲಿಂಗ ಪತ್ತೆ–ಹತ್ಯೆ ಪ್ರಕರಣ: ಕೆ.ಆರ್.ಪೇಟೆಯಲ್ಲಿ ಮೂವರು ವೈದ್ಯರು ಜೈಲು ಪಾಲು“50 ವರ್ಷಗಳ ಬದುಕಿಗೆ 15 ದಿನಗಳ ಗಡುವು: ಗಾಂಧಿನಗರದ 80 ಬಡ ಕುಟುಂಬಗಳ ಮೇಲೆ ಜೆಸಿಬಿ ನೆರಳು!”ಪೊಲೀಸ್ ಪೇದೆ ಮದುವೆಗೆ ಬಂದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ – ಮಾನವೀಯತೆಗೆ ಮಾದರಿ ಘಟನೆನಕಲಿ ವೈದ್ಯರಿಗೆ ಕಠಿಣ ಎಚ್ಚರಿಕೆ – ಸೀಲ್ ಒಡೆದರೆ ಜೈಲು ಖಚಿತನಕಲಿ ವೈದ್ಯರಿಗೆ ಕಠಿಣ ಎಚ್ಚರಿಕೆ – ಸೀಲ್ ಒಡೆದರೆ ಜೈಲು ಖಚಿತ!ಬರುವ ದಿನಗಳು ಅಶಾಂತಿ ಸೂಚನೆ – ಅನ್ನ ನೀರಿಗೆ ಆಹಾಕಾರ: ಕೋಡಿಮಠ ಸ್ವಾಮೀಜಿ ಭವಿಷ್ಯಚಲಿಸುತ್ತಿದ್ದ ಬಸ್ ಏಕಾಏಕಿ ಜಮೀನಿಗೆ ನುಗ್ಗಿದ ಘಟನೆ – ನೂರಕ್ಕೂ ಹೆಚ್ಚು ಪ್ರಯಾಣಿಕರು ಪಾರು!ಕಲಮಂಗಿ ಸರ್ಕಾರಿ ಪ್ರೌಢಶಾಲೆ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.100 ಫಲಿತಾಂಶ – ವಿದ್ಯಾರ್ಥಿಗಳ ಭರ್ಜರಿ ಸಾಧನೆ“ಬಿಸಿಲಿನ ಅಬ್ಬರ: ಕರ್ನಾಟಕಲ್ಲಿ ಲಾಕ್‌ಡೌನ್ ಬರುತ್ತಾ..?”625ಕ್ಕೆ 625: ರಾಯಚೂರು ಸುಖದೇವ್ ಸಾಧನೆ