ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಏಪ್ರಿಲ್ 1 ಮೂರ್ಖರ ದಿನವನ್ನು ಸೇವಾ ದಿನವನ್ನಾಗಿ ಆಚರಿಸೋಣ ಸೇವಾ ಸೇರಿ ಟವರ್ ಟ್ರಸ್ಟ್

ರಾಯಚೂರು. ಮಾ 31 ಭಾರತೀಯ ಸೇನೆಯಲ್ಲಿ ನೌಕರಿ ಮಾಡ್ತಾ ಇರಬೇಕಾದರೆ ನಮ್ಮನ್ನ ಕೇಳ್ತಾ ಇದ್ರು ನೀವು ಎಲ್ಲಿಯವರು ಅಂತ ನಾವು ಹೇಳ್ತಾ ಇದ್ವಿ ಕರ್ನಾಟಕದವರು ಅಂತ ಕರ್ನಾಟಕದಲ್ಲಿ ಎಲ್ಲಿ ಅಂತ ಕೇಳಿದರು ರಾಯಚೂರು ಅಂತ ಹೇಳಿದ್ವಿ ರಾಯಚೂರು ಅಂದ್ ತಕ್ಷಣ ಅವರಿಗೆ ನೆನಪಾಗುವುದು ಬಿಸಿಲುನಾಡು ಎಂದು ಒಂದೇ ಸಾರಿ ಕಂಡುಹಿಡಿದರು ಅಷ್ಟೊಂದು ತಾಪಮಾನ ಹೆಚ್ಚಿರುವ ನಮ್ಮ ರಾಯಚೂರು ಹಾಗಾಗಿ ರಾಯಚೂರು ಜಿಲ್ಲೆಯ ವಿಶೇಷವಾಗಿ ಸಿಂಧನೂರಿನಲ್ಲಿ ಅತಿ ಹೆಚ್ಚು ಬಿಸಿಲು ಇದ್ದು ನೀರಿಲ್ಲದೆ ಸಾಯುತ್ತಿರುವ ಪ್ರಾಣಿ ಸಂಕುಲಗಳನ್ನು ಬದುಕಿಸಬೇಕಾಗಿದ್ದು ಮುಖ್ಯ.

https://youtu.be/S3XFoa9Q1rE

ನಮ್ಮ ಸೇವಾಸಿರಿ ಚಾರಿಟೇಬಲ್ ಟ್ರಸ್ಟ್ ಬಳಗದ ಗೆಳೆಯರು ಪಕ್ಷಿಗಳಿಗೆ ನೀರು ಕುಡಿಯಲು ಮತ್ತು ಆಹಾರಗಳನ್ನು ಹಾಕಲು 1000 ಡಬ್ಬಿಗಳನ್ನು ಮಾಡುತ್ತಿದ್ದಾರೆ ಅವರಿಗೆ ಮತ್ತು ಅವರ ಗೆಳೆಯರ ಬಳಗದವರಿಗೆ ನನ್ನ ಮತ್ತು ಸಿಂಧನೂರಿನ ಸಮಸ್ತ ಜನತೆ ವತಿಯಿಂದ ಧನ್ಯವಾದಗಳು ಹೇಳುತ್ತೇನೆ ಎಂದು ನಿವೃತ್ತ ಸೈನಿಕ ವೀರೇಶ್ ಯಾದವ್ ಹೇಳಿದರು
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
 ಸಿಂಧನೂರಿನ ಯುವಕ ಕಾಣೆಯಾದ ಪ್ರಕರಣ: ಪೋಷಕರ ಕಣ್ಣೀರಿನ ಮನವಿಸುಳ್ಳು ದೂರುಗಳಿಗೆ ಕಡಿವಾಣ: 24 ಮಂದಿಗೆ ₹1.57 ಲಕ್ಷ ವಸೂಲಾತಿ ನೋಟಿಸ್ಭ್ರೂಣಲಿಂಗ ಪತ್ತೆ–ಹತ್ಯೆ ಪ್ರಕರಣ: ಕೆ.ಆರ್.ಪೇಟೆಯಲ್ಲಿ ಮೂವರು ವೈದ್ಯರು ಜೈಲು ಪಾಲು“50 ವರ್ಷಗಳ ಬದುಕಿಗೆ 15 ದಿನಗಳ ಗಡುವು: ಗಾಂಧಿನಗರದ 80 ಬಡ ಕುಟುಂಬಗಳ ಮೇಲೆ ಜೆಸಿಬಿ ನೆರಳು!”ಪೊಲೀಸ್ ಪೇದೆ ಮದುವೆಗೆ ಬಂದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ – ಮಾನವೀಯತೆಗೆ ಮಾದರಿ ಘಟನೆನಕಲಿ ವೈದ್ಯರಿಗೆ ಕಠಿಣ ಎಚ್ಚರಿಕೆ – ಸೀಲ್ ಒಡೆದರೆ ಜೈಲು ಖಚಿತನಕಲಿ ವೈದ್ಯರಿಗೆ ಕಠಿಣ ಎಚ್ಚರಿಕೆ – ಸೀಲ್ ಒಡೆದರೆ ಜೈಲು ಖಚಿತ!ಬರುವ ದಿನಗಳು ಅಶಾಂತಿ ಸೂಚನೆ – ಅನ್ನ ನೀರಿಗೆ ಆಹಾಕಾರ: ಕೋಡಿಮಠ ಸ್ವಾಮೀಜಿ ಭವಿಷ್ಯಚಲಿಸುತ್ತಿದ್ದ ಬಸ್ ಏಕಾಏಕಿ ಜಮೀನಿಗೆ ನುಗ್ಗಿದ ಘಟನೆ – ನೂರಕ್ಕೂ ಹೆಚ್ಚು ಪ್ರಯಾಣಿಕರು ಪಾರು!ಕಲಮಂಗಿ ಸರ್ಕಾರಿ ಪ್ರೌಢಶಾಲೆ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.100 ಫಲಿತಾಂಶ – ವಿದ್ಯಾರ್ಥಿಗಳ ಭರ್ಜರಿ ಸಾಧನೆ“ಬಿಸಿಲಿನ ಅಬ್ಬರ: ಕರ್ನಾಟಕಲ್ಲಿ ಲಾಕ್‌ಡೌನ್ ಬರುತ್ತಾ..?”625ಕ್ಕೆ 625: ರಾಯಚೂರು ಸುಖದೇವ್ ಸಾಧನೆಲೋಕಾಯುಕ್ತ ಬಲೆಗೆ ಬಿದ್ದ ಕೆರೂರ ಪಿ.ಎಸ್.ಐ. ಭೀಮಪ್ಪ ರಬಕವಿ80 ಅಡಿ ಕೆಳಗೆ ನೀರು: ಪೈದೊಡ್ಡಿ ವೃದ್ಧನ ಗೋಳು ಕೇಳುವರು ಯಾರು “ಪುರಾಣದ ಬಸವಣ್ಣ ಅಲ್ಲ — ಸಮಾಜ ಬದಲಿಸಿದ ಮನುಷ್ಯ ಬಸವಣ್ಣ”