
ಯಾವುದೇ ಕಾಲಘಟ್ಟದಲ್ಲಿ ಬಂದಿರುವ ಕತೆಯಾಗಿರಲಿ ಅದರಲ್ಲಿ ಅಂತಕರಣ ಮಿಡಿಯುವ ಜಿವಂತೆಕೆ ಇರುಬೇಕು .ಜಾಗತಿಕ ಲೋಕಕ್ಕೆ ಕತೆಯ ಮಾದ್ಯಮ ಸಾಹಿತ್ಯ ತಿವೃವಾಗಿ ಬೆಳೆದಿದೆ.ಆದರೆ ಇಂದು ಬಹುತ್ವದಿಂದ ಕೂಡಿದ ಭಾರತಕ್ಕೆ ಏಕಸಂಹಿತೆ ಜಾರಿಗೆ ಗೊಳಿಸಬೇಕು ಅಂತ ಹೊರಟಿರುವ ಸರ್ಕಾರದ ನಡೆ ನಮ್ಮ ವೈವಿಧ್ಯಮಯ ಸಂಸ್ಕೃತಿಗೆ ಪೂರ್ಣ ವಿರಾಮ ನಿಡುತ್ತದೆ. ಎಂದು ವಿಷಾದ ವ್ಯಕ್ತಪಡಿಸಿದರು.

ಯುವ ತಲೆಮಾರಿನ ಕೆಥೆಗಾರರು ತಮ್ಮ ಓದುವಿನ ವಿಸ್ತಾರ ಮಾಡಿಕೊಳ್ಳಲು ,ಓದುವದರವಜೋತೆಗೆ ಬರೆವಣಿಗೆಯ ಕೌಶಲಗಳನ್ನು ಬೇಳೆಸಿಕೊಳ್ಳಲು ಸಿದ್ದರು ಇರುಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಬದಲ್ಲಿ ವಿರುನಗೌಡ ಗುಮೆಗೇರಿ, ನರಸಿಂಹಪ್ಪ ರಾಮತ್ನಾಳ,ಕೆ.ಖಾದರಭಾಷ ವೇದಿಕೆಯಲ್ಲಿ ಇದ್ದರು.ಯರಿಯಪ್ಒ ಬೆಳಗುರ್ಕಿ ಪ್ರಾಸ್ತಾವಿಕ ನುಡಿದರು.ಡಾ.ಬಸವರಾಜ ನಾಯಕ ನಿರೂಪಿಸಿದರು.ಶ್ರೀದೇವಿ ಸಂಗಡಿಗರು ಪ್ರಾರ್ಥಿಸಿದರು.













