ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಕಥೆಗಳು ಸಮಾಜಕ್ಕೆ ಕಣ್ಣಾಗುಬೇಕು ಕನ್ನಡಕವಾಗಬಾರದು ಕುಂ.ವಿ

Advertisement
ಸಿಂಧನೂರು ಆಗಸ್ಟ್ 19. ನಗರದ ಸಿಂಧನೂರಿನ ಸರಕಾರಿ ಪದವಿ ಮಹಾವಿದ್ಯಾಲಯ ಮತ್ತು ವೀರಲೋಕ ಪ್ರಕಾಶನ ಬೆಂಗಳೂರು ಅವರ ಸಂಯುಕ್ತಾಶ್ರದಲ್ಲಿ ದೇಸಿ ಜಗಲಿ ಕಥಾ ಕಮ್ಮಟ ಎರಡು ದಿನಗಳ ಕಮ್ಮಟವನ್ನು ಕಥೆಯನ್ನು ಓದುವುದರ ಮೂಲಕ ಉದ್ಘಾಟಿಸಿ ಮಾತಾನಾಡಿದ ಕಂ ವಿ ಯವರು ಸಾಹಿತ್ಯದ ವಿವಿಧ ಪ್ರಾಕರಗಳಲ್ಲಿ ದೇಸಿ ಕಥೆಗಳು ಸಹೃದಯರ ಮನಸ್ಸು ಗೆದ್ದಿದೆ.ಆದರೆ ನಗರದ ಜೀವನ ಆಧಾರಿಸಿ ಬಂದ ಕಥೆಗಳು ಸಹೃದಯರ ಗಮನ ಸೆಳೆಯಲಿಲ್ಲ ಇದಕ್ಕೆ ಕಾರಣ ಗ್ರಾಮೀಣ ಬದುಕಿನ ನೈಜ ಅನುಭವಗಳನ್ನು ಕಟ್ಟಿಕೊಡುತ್ತಾ, ಅಲ್ಲಿನ ಅಸಹಾಯಕತೆ, ನೋವು ಅನ್ಯಾಯ ಅಧರ್ಮ ದೌರ್ಜನ್ಯ, ಗಳನ್ನು ಕುರಿತು ಮಿಡಿಯುವ ಕಥೆಗಳಿಗೆ ಸಮಾಜದಲ್ಲಿ ಬೆಲೆ ಇದೆ ಅದು ಕೊನೆಯವರಿಗೂ ಮುಂದಿನ ತಲೆಮಾರಿಗೆ ಕನ್ನಡಿಯಾಗಿರುತ್ತೆದ ಈ ಮೂಲಕ ಕತೆಗಳು ಸಮಾಜದ ಕಣ್ಣಾಗುಬೇಕೇ ಹೊರತು ಕನ್ನಡಿ ಆಗಬಾರದು.ಎಂದರು.


ಯಾವುದೇ ಕಾಲಘಟ್ಟದಲ್ಲಿ ಬಂದಿರುವ ಕತೆಯಾಗಿರಲಿ ಅದರಲ್ಲಿ ಅಂತಕರಣ ಮಿಡಿಯುವ ಜಿವಂತೆಕೆ ಇರುಬೇಕು .ಜಾಗತಿಕ ಲೋಕಕ್ಕೆ ಕತೆಯ ಮಾದ್ಯಮ ಸಾಹಿತ್ಯ ತಿವೃವಾಗಿ ಬೆಳೆದಿದೆ.ಆದರೆ ಇಂದು ಬಹುತ್ವದಿಂದ ಕೂಡಿದ ಭಾರತಕ್ಕೆ ಏಕಸಂಹಿತೆ ಜಾರಿಗೆ ಗೊಳಿಸಬೇಕು ಅಂತ ಹೊರಟಿರುವ ಸರ್ಕಾರದ ನಡೆ ನಮ್ಮ ವೈವಿಧ್ಯಮಯ ಸಂಸ್ಕೃತಿಗೆ ಪೂರ್ಣ ವಿರಾಮ ನಿಡುತ್ತದೆ. ಎಂದು ವಿಷಾದ ವ್ಯಕ್ತಪಡಿಸಿದರು.


ಯುವ ತಲೆಮಾರಿನ ಕೆಥೆಗಾರರು ತಮ್ಮ ಓದುವಿನ ವಿಸ್ತಾರ ಮಾಡಿಕೊಳ್ಳಲು ,ಓದುವದರವಜೋತೆಗೆ ಬರೆವಣಿಗೆಯ ಕೌಶಲಗಳನ್ನು ಬೇಳೆಸಿಕೊಳ್ಳಲು ಸಿದ್ದರು ಇರುಬೇಕು ಎಂದು ಸಲಹೆ ನೀಡಿದರು.


ಈ ಸಂದರ್ಬದಲ್ಲಿ ವಿರುನಗೌಡ ಗುಮೆಗೇರಿ, ನರಸಿಂಹಪ್ಪ ರಾಮತ್ನಾಳ,ಕೆ.ಖಾದರಭಾಷ ವೇದಿಕೆಯಲ್ಲಿ ಇದ್ದರು.ಯರಿಯಪ್ಒ ಬೆಳಗುರ್ಕಿ ಪ್ರಾಸ್ತಾವಿಕ ನುಡಿದರು.ಡಾ.ಬಸವರಾಜ ನಾಯಕ ನಿರೂಪಿಸಿದರು.ಶ್ರೀದೇವಿ ಸಂಗಡಿಗರು ಪ್ರಾರ್ಥಿಸಿದರು.
Advertisement

Advertisement
Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟಅಕ್ರಮ ಮರಂ ಕ್ವಾರಿಯಲ್ಲಿ ಈಜಲು ಹೋಗಿ ಯುವ ವಕೀಲ ದಾರುಣ ಸಾವುಏಳು ವರ್ಷಗಳ ಹೋರಾಟಕ್ಕೆ ನ್ಯಾಯ: ಪರಿಹಾರ ನೀಡದ ಪಂಚಾಯಿತಿ ಕಚೇರಿ ಸಾಮಗ್ರಿ ಜಪ್ತಿತಮಿಳುನಾಡಿನ ಮಾದರಿ, ಕರ್ನಾಟಕಕ್ಕೆ ಯಾವಾಗ? ಜನರ ಕಷ್ಟಕ್ಕೆ ತಕ್ಷಣ ಸ್ಪಂದಿಸಿ: ಪರಶುರಾಮ್ ಮಲ್ಲಾಪುರಸರ್ಕಾರಿ ಆಸ್ಪತ್ರೆಯೋ? ಖಾಸಗಿ ಕ್ಲಿನಿಕ್‌ಗಳ ವೇಟಿಂಗ್ ರೂಮೋ?ಸರ್ಕಾರಕ್ಕೆ ನಾಚಿಕೆ ಇಲ್ಲ ಅತಿಥಿ ಉಪನ್ಯಾಸಕರಿಗೆ ಮೋಕ್ಷ ಇಲ್ಲ ಜಯಪ್ಪ ಗೋರೇಬಾಳ್ ಖಾಸಗಿ ಕಾಲೇಜುಗಳ ಬಡ ವಿದ್ಯಾರ್ಥಿಗಳಿಗೂ ಪಿಯು ಪ್ರವೇಶಾತಿ ದಂಡ ಶುಲ್ಕ ವಿನಾಯಿತಿ ವಿಸ್ತರಿಸಲು ಸಾರ್ವಜನಿಕರ ಆಗ್ರಹಕರೆಂಟ್ ಇಲ್ಲದೆ ಎಕ್ಸ್-ರೇ ಸ್ಥಗಿತ... ರೋಗಿಗಳ ಪರದಾಟ!ಬಿ.ಎ. ಅಂತಿಮ ವರ್ಷದ ಐಚ್ಛಿಕ ವಿಷಯಗಳ ಕಡಿತ: ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರ ಆತಂಕ2030ರೊಳಗೆ ಹೆಚ್‌ಐವಿ ಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲಾ ಇಲಾಖೆಗಳ ಸಮನ್ವಯ ಅಗತ್ಯ: ಡಾ. ಗಿರಿಜಾ ತಾಯಿಗ್ರಾಮೀಣ ಭಾಗದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಶಾಸಕ ಬಸನಗೌಡ ದದ್ದಲ್