
ಕಾರ್ಯಕ್ರಮದ ಪ್ರಾಸ್ತವಿಕ ನುಡಿಗಳೊಂದಿಗೆ ಶಾಲೆಯ ಮುಖ್ಯಗುರುಗಳಾದ ಸುದರ್ಶನ್ ಕನ್ನಡವನ್ನು ಉಳಿಸಿ ಬೆಳಸಿ ಎಂಬುವುದರ ಮೂಲಕ ಪ್ರಾಸ್ತವಿಕ ನುಡಿಗಳನ್ನು ಹೇಳಿದರು
ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಶ್ರೀ ರಮೇಶ್ ಕುನ್ನಟಗಿ ರವರು ಶಾಲೆಯಲ್ಲಿ ಎಸ್.ಡಿ.ಎಮ್.ಸಿ. ಸದಸ್ಯರ ಪಾತ್ರ ಹಾಗೂ ಪಾಲಕರ ಪಾತ್ರ ಮಹತ್ವವಾದದ್ದು ಎಂದು ಅಭಿಪ್ರಾಯಿಸಿದರು. ಶೈಕ್ಷಣಿಕವಾಗಿ, ಶಾಲೆಯ ಅಭಿವೃಧ್ದಿಗಾಗಿ ಮಕ್ಕಳ ಕಲಿಕೆಗಾಗಿ ಯಾವತ್ತಿಗೂ “ ದುಡಿಯಲು ಸಿಧ್ಧ “ ಎಂದರು.
ಮಕ್ಕಳ ಹಾಡುಗಳು ನೃತ್ಯಗಳು, ಕಾರ್ಯಕ್ರಮಕ್ಕೆ ಇನ್ನಷ್ಟೂ ಮೆರಗು ನೀಡಿತು.
ಕಾರ್ಯಕ್ರಮದಲ್ಲಿ ಅಮರೇಗೌಡ ಮಲ್ಲಾಪುರ, ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಶ್ರೀ ರಮೇಶ್ ಕುನ್ನಟಗಿ, ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀ ಪರಸಪ್ಪ, ಪೀರ್ ಹುಸೇನ್ ಸಾಬ್ ಮತ್ತು ಮಹಿಬೂಪಾಷ, ಎಸ್.ಡಿ.ಎಮ್.ಸಿ. ಉಪಾಧ್ಯಕ್ಷರಾದ ಪಂಪಾಪತಿ ಮಡಿವಾಳ ಮತ್ತು ಎಸ್.ಡಿ.ಎಮ್.ಸಿ. ಮಾ.ಎಸ್.ಡಿ.ಎಮ್.ಸಿ. ಅದ್ಯಕ್ಷರಾದ ಮಹಿಬೂಪಾಷ ಮಾಸ್ಟರ್

ಎಸ್.ಡಿ.ಎಮ್.ಸಿ. ಸದಸ್ಯರುಗಳಾದ ರಪೀಕ್ ತೋಟದ್, ನಿರುಪಾದಿ ಹೊರಗಿನಮನೆ, ಭೀಮಾಶಂಕರ್ ದೊಡ್ಡಮನಿ, ಕೆ ಶಿವರಾಜ್, ಶಿಕ್ಷಣಪ್ರೇಮಿಗಳಾದ ಬಾಳಪ್ಪ ದೇವರಮನಿ, ಶಶಿಧರ್ ಗೌಡ ಮಲ್ಲಿಕಾರ್ಜುನ್ ಕ.ರ.ವೇ. ಹನುಮಂತ ದೊಡ್ಡಮನಿ, ದೇವೇಂದ್ರಪ್ಪ ಕ.ರ.ವೇ. ಸೈಯದ್ ಪಾಷ ಶಿಕ್ಷಕರಾದ ಸುದರ್ಶನ್, ಶ್ರೀಕಾಂತ್ ಪಾಟೀಲ್, ಗೋಮತಿ ಪಾಟೀಲ್, ರತ್ನಮ್ಮ, ಅಡಿಗೆ ಸಿಬ್ಬಂಧಿಗಳಾದ ಅಬೇದಾ ಬೇಗಂ, ಸೀತಮ್ಮ ಇನ್ನಿತರರು ಇದ್ದರು.













