https://youtu.be/HlvjPlrIWJI
ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಪ್ರವೀಣ್ ಕುಮಾರ್ ವಕೀಲರು ನಾನು ವೃತ್ತಿಯಲ್ಲಿ ನ್ಯಾಯವಾದಿಯಾಗಿದ್ದು ಹಲವಾರು ಸಮಾಜ ಸೇವೆ ಮಾಡುತ್ತಾ ಬಂದಿದ್ದೇನೆ ಇನ್ನು ಮುಂದೆ ಕೂಡ ಮಾಡುತ್ತೇನೆ ಕೆ ಆರ್ ಎಸ್ ಪಾರ್ಟಿಯಿಂದ ನಾನು ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುತ್ತಿದ್ದೇನೆ ತಮ್ಮೆಲ್ಲರ ಸಹಕಾರವಿರಲಿ ಮತ್ತು ಆಶೀರ್ವಾದವಿರಲಿ ಭ್ರಷ್ಟಾಚಾರ ಮುಕ್ತ ,ಲಂಚಮುಕ್ತ, ಹಣ ಹೆಂಡ ಮುಕ್ತ ಚುನಾವಣೆ, ಮದ್ಯ ನಿಷೇಧ,ಉಚಿತ ಶಿಕ್ಷಣ ಉಚಿತ ಆರೋಗ್ಯ ಪ್ರತಿಯೊಬ್ಬರಿಗೂ ದೊರಕಬೇಕು, ರೈತರು ಮತ್ತು ಕಾರ್ಮಿಕರ ಬದುಕು ಹಸನಾಗಬೇಕು

ನನ್ನ ಬದ್ಧತೆ ಪ್ರಾಮಾಣಿಕ ಪ್ರಾದೇಶಿಕ ಆದರ್ಶ ರಾಜಕಾರಣದ ಯಮಾಡಿ ಗುಬ್ಬಿ ತಾಲೂಕಿನ ಸ್ವಾಭಿಮಾನಿ ಮತ್ತು ಜಾಗೃತ ಮತದಾರರು ಯೋಚನೆ ಮಾಡಿ ಮತದಾನ ಮಾಡಿ ಮತದಾನ ನಮ್ಮೆಲ್ಲರ ಸರ್ವ ಶ್ರೇಷ್ಠ ದಯಮಾಡಿ ಪ್ರತಿಯೊಬ್ಬರೂ ಮತದಾನ ಮಾಡಿ ಜೈ ಹಿಂದ್ ಜೈ ಕರ್ನಾಟಕ ಜೈ ಕೆ ಆರ್ ಎಸ್













