ಸಿಂಧನೂರು ಏಪ್ರಿಲ್ 15. ಸಿಂಧನೂರು ತಾಲೂಕಿನ ಗೋಮರ್ಸಿ ಗ್ರಾಮದ ಯುವಕ ಹಾಗೂ ಕರ್ನಾಟಕ ರಾಷ್ಟ್ರೀಯ ಸಮಿತಿಯ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿರುಪಾದಿ ಕೆ ಗೋಮರ್ಸಿ ಕೊಪ್ಪಳ ಲೋಕಸಭಾ ಕ್ಷೇತ್ರದ ಚುನಾವಣೆಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ನಾಮಪತ್ರ ಸಲ್ಲಿಸಿದರು.
https://youtu.be/A83Dm5v1p1g?si=nlll-H_0mQs78QYN
ಇದೇ ಸಂದರ್ಭದಲ್ಲಿ ಕೊಪ್ಪಳ ಉಸ್ತುವಾರಿ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ ಕೃಷ್ಣಾ ವಿವಿ ಕೊಪ್ಪಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ ಎಚ್ಚ್ ಗೊಡಚಳ್ಳಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷ ಭಾವನಾ ಶಾಸ್ತ್ರಿ ಕೊಪ್ಪಳ ಜಿಲ್ಲಾ ಕಾರ್ಯದರ್ಶಿಗಳಾದ ಗಣೇಶ್ ಶಿಂದೆ ಕನಕಪ್ಪ ಉಡೆ ಜಾಲಿ ಪಕ್ಷದ ಮುಖಂಡರುಗಳಾದ ಶ್ರೀಕಾಂತ್ ಕಡಬೂರ್ ಬಸವ ಪ್ರಭು ಮಹೀಬೂಬ್,ಶರಣಪ್ಪ ,ಮಹಾಂತೇಶ್,ಶರಣಪ್ಪ ಬೇರ್ಗಿ,ಗಣೇಶ್ ಕುಮಾರ್, ದ್ಯವನ್ನ ಪುಲದಿನ್ನಿ,ಕೃಷ್ಣ ,ವಿಶ್ವನಾಥ್ ನಾಯ್ಡು ಮತ್ತಿತರು ಇದ್ದರೂ.













