ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಪರಿಸರ ರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು.ಅಮರೇಗೌಡ ಮಲ್ಲಾಪೂರ

Advertisement
ಮೇ 05.ಸಿಂಧನೂರು ತಾಲೂಕಿನ ದೇವರಗುಡಿ ಮತ್ತು ಮಲ್ಲಾಪೂರ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದಾಗಿ ಬಾಗಿದ ಗಿಡಗಳಿಗೆ ಇಂದು ವನಸಿರಿ ಫೌಂಡೇಶನ್ ಅಮರೇಗೌಡ ಮಲ್ಲಾಪೂರ ಅವರ ಸಹೋದರನಾದ ಮಂಜುನಾಥ ಅವರು ಕಟ್ಟಿಗೆ ಮತ್ತು ಮುಳ್ಳಿನ ಬೇಲಿಯನ್ನು ಹಚ್ಚಿ ಗಿಡಮರಗಳ ರಕ್ಷಣೆ ಮಾಡಿದರು.

 

ವನಸಿರಿ ಫೌಂಡೇಶನ್ ಅಧ್ಯಕ್ಷರಾದ ಅಮರೇಗೌಡ ಮಲ್ಲಾಪೂರ ಅವರ ಹಿರಿಯ ಸಹೋದರನಾದ ಮಂಜುನಾಥ ಮಲ್ಲಾಪೂರ ಅವರು ಮಳೆಗಾಳಿಗೆ ಬಾಗಿ ಬಿದ್ದ ಗಿಡಮರಗಳಿಗೆ ಕಟ್ಟಿಗೆ ಮತ್ತು ಮುಳ್ಳಿನ ಬೇಲಿ ಹಚ್ಚುವ ಮೂಲಕ ಅವರ ತಮ್ಮನಾದ ಅಮರೇಗೌಡ ಮಲ್ಲಾಪೂರ ಅವರ ಪರಿಸರ ರಕ್ಷಣೆಯ ಕಾರ್ಯಕ್ಕೆ ಕೈಜೋಡಿಸಿರುವುದು ತುಂಬಾ ಸಂತೋಷದ ವಿಷಯ. ಪರಿಸರ ರಕ್ಷಣೆಗಾಗಿ ಪರಿಸರ ಕಾಳಜಿ ಕುಟುಂಬದ ಮೇಲೆ ಬೀರಿದೆ ಈ ಕುಟುಂಬಕ್ಕೆ ಪರಿಸರದ ವೃಕ್ಷಮಾತೆಯ ಆರ್ಶೀವಾದ ಸದಾಕಾಲ ಇರಲೆಂದು ಸರ್ವ ಪರಿಸರ ಪ್ರೇಮಿಗಳು ಹಾರೈಸುವುದರ ಜೊತೆಗೆ ಈ ಕಾರ್ಯ ಎಲ್ಲ ಪರಿಸರ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಇದನ್ನು ತಿಳಿದ ಅಮರೇಗೌಡ ಮಲ್ಲಾಪೂರ ಅವರು ನನ್ನ ಹಿರಿಯ ಅಣ್ಣ ಪರಿಸರ ರಕ್ಷಣೆ ಕೈಜೋಡಿಸಿರುವುದು ತುಂಬಾ ಸಂತೋಷವಾಗುತ್ತಿದೆ ಇದೇರೀತಿ ಪ್ರತಿಯೊಬ್ಬರೂ ಪರಿಸರ ರಕ್ಷಣೆಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

 

ಕಲ್ಯಾಣ ಕರ್ನಾಟಕ ಭಾಗದಲ್ಲಿ ಇರುವ ಯಾವ ಅಭ್ಯರ್ಥಿ ಕೂಡ ಪರಿಸರ ಬೆಳೆಸೋಣ ಅಂತಾ ಯಾಕೆ ಹೇಳುತ್ತಿಲ್ಲ,ಗಿಡ ಮರಗಳ ಇದ್ರೆನೇ ನಾವು ಬದುಕುವುದಕ್ಕೆ ಸಾಧ್ಯ ಇದುವರಿಗೂ ಆದ್ರು ಒಬ್ಬ ಅಭ್ಯರ್ಥಿ ಆದ್ರು ಪರಿಸರ ಬಗ್ಗೆ ಮಾತಾಡುತ್ತಿಲ್ಲ,ಗಿಡ ಮರಗಳಿಂದ,ಒಳ್ಳೆಯ ನೆರಳು, ಒಳ್ಳೆಯ ಗಾಳಿ,ಹಣ್ಣು ಹಂಪಲು,ಒಳ್ಳೆಯ ಮಳೆ ಆಗಬೇಕು ಇವೆಲ್ಲವುಗಳ ಜೊತೆಗೆ ನಮ್ಮ ವಾಹನ,ನಾವು ನಿಲ್ಲಬೇಕು ಆದ್ರೆ ಗಿಡಗಳ ಬೇಕು,ಈ ಪರಿಸರದ ಬಗ್ಗೆ ರಾಜಕೀಯ ಪಕ್ಷದವರಾದ ನೀವು ಏಕೆ ಮಾತನಾಡುತ್ತಿಲ್ಲ?ಎಂದು ಪರಿಸರ ಪ್ರೇಮಿಗಳು ಪ್ರಶ್ನೆಮಾಡುವಂತಾಗಿದೆ.



 
Advertisement

Advertisement
Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ರಾಜೀನಾಮೆ ಕೊಡು… 24 ಗಂಟೆಯಲ್ಲಿ ನಾನೂ ಕೊಡ್ತೀನಿ!”ಆಧಾರ್ ತಿದ್ದುಪಡಿಗೆ ₹350 ವಸೂಲಿ ಆರೋಪ: ಗ್ರಾಮ ಒನ್ ಕೇಂದ್ರದ ವಿರುದ್ಧ ಆಕ್ರೋಶ!‘ಪಾಪಕ್ ಬಾಪ್ ಕೋನ್ ಹೈ?’: ವೇಶ್ಯೆಯ ಉತ್ತರಕ್ಕೆ ಬೆರಗಾದ ಮಹಾಪಂಡಿತ!ಕರ್ಕಶ ಬೈಕ್‌ಗಳ ಶಬ್ದಕ್ಕೆ ಸಿಂಧನೂರು ಜನ ರೋಸಿ!ಕೊರತೆ ತೊರೆದು ಸವಾಲು ಎದುರಿಸಿ, ಆತ್ಮವಿಶ್ವಾಸ ಬೆಳೆಸಿಕೊಳ್ಳಿ: ಮಹಾಂತಪ್ಪ ಕೊಡಗಲಿನಮ್ಮ ಅನುಭವವೇ ಅಪರಾಧವೇ? 15–20 ವರ್ಷ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರಿಗೆ ಇಂದು ಕೆಲಸವಿಲ್ಲಹುಕ್ಕೇರಿಯಿಂದ ಕೇರಳಕ್ಕೆ 25 ಗೋವುಗಳ ಅಕ್ರಮ ಸಾಗಣೆ ಆರೋಪ!ಮನೆ ಇಲ್ಲದವರಿಗೆ ಗುಡ್ ನ್ಯೂಸ್! ಜಿಲ್ಲೆಗೆ 50,000 ನಿವೇಶನ ಹಂಚಿಕೆಗೆ ಸರ್ಕಾರ ನಿರ್ಧಾರಸ್ವಾತಂತ್ರ್ಯೋತ್ಸವದ ಸಂಭ್ರಮ: ಸಮಾನತೆ, ಸಾಮಾಜಿಕ ನ್ಯಾಯದ ಸಂದೇಶ ಸಾರಿದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜುವಿದ್ಯಾರ್ಥಿಗಳ ಅಸ್ವಸ್ಥ ಪ್ರಕರಣ ಹೈಕೋರ್ಟ್ ಆದೇಶದ ಮೇರೆಗೆ ಜಿಲ್ಲಾ ನ್ಯಾಯಾಧೀಶರ ಪರಿಶೀಲನೆ ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟ