https://youtu.be/3-srTfNo1dw
ಈ ವಚನ ಸ್ಪರ್ಧಾ ಕಾರ್ಯಕ್ರಮದಲ್ಲಿ ಹಲವಾರು ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಥಮ ಸ್ಥಾನವನ್ನು ಲೈನ್ಸ್ ಶಾಲೆಯ ಅದ್ವಿತಿ ಅಂಗಡಿ ದ್ವಿತೀಯ ಬಹುಮಾನವನ್ನು ಗವಿಶರಣಂ ಶಾಲೆಯ ವಚನ ಪಟ್ಟಣಶೆಟ್ಟಿ ದ್ವಿತೀಯ ಸ್ಥಾನ ಪಡೆದರು. ಭಾಗವಹಿಸಿದ ಎಲ್ಲ ಮಕ್ಕಳಿಗೂ ಸಮಾಧಾನಕರ ಬಹುಮಾನವನ್ನು ನೀಡಲಾಯಿತು ಈ ಸಂದರ್ಭದಲ್ಲಿ ಅಭಿನಂದನ ಸಂಸ್ಥೆಯ ಸಂಸ್ಥಾಪಕರಾದ ರಾಮಣ್ಣ ಹಂಪರಗುಂದಿ ಶಿಕ್ಷಕರಾದ ದೊಡ್ಡಪ್ಪ ಗಬ್ಬುರ್ ಜಾಫರ್ಮೀಯ ಮಲ್ಲಪ್ಪ ಕಂಬಾರ್ ಅಮರೇಶ್ ಕಿಲ್ಲಾರೆಟ್ಟಿ ಬಸವರಾಜ್ ಬಾದಲಿ ಹಾಗೂ ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು.













