[caption id="attachment_28098" align="alignnone" width="1967"]
ನಂತರ ಮಾತನಾಡಿದ ಬಸವರಾಜ್ ಸಾಲಗುಂದ ಮಾತನಾಡಿ ಆರೋಗ್ಯವಾಗಿದ್ದರೆ, ಸುಖವಾಗಿ ಬಾಳಬಹುದು. ಇಲ್ಲವಾದರೆ ದುಡಿದ ಹಣವನ್ನು ಆಸ್ಪತ್ರೆಗೆ ಖರ್ಚುಮಾಡಬೇಕಾಗುತ್ತದೆ. ಆದ್ದರಿಂದ ರೋಗದ ಲಕ್ಷಣ ಕಾಣುವ ಮುನ್ನವೇ ಆಗಾಗ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರು ನೀಡುವ ಸಲಹೆ ಪಾಲಿಸಬೇಕು ಮತ್ತು ಆರೋಗ್ಯ ಶಿಬಿರಗಳಿಂದ ಬಡವರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಇಂತಹ ಶಿಬಿರಗಳು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಆಯೋಜಿಸಬೇಕು ಎಂದು ತಿಳಿಸಿದರು. ಸಲಹೆಗಾರರಾದ ಡಾ. ಚನ್ನಗೌಡ ಪಾಟೀಲ್ ನೇತ್ರ ತಜ್ಞರು. ಹಾಗೂ ಶ್ರೀ ಗವಿಸಿದ್ದೇಶ್ವರ ಆಸ್ಪತ್ರೆ ಡಾ. ಶರಣು ದೇವರೆಡ್ಡಿ ಸರ್ ಗೆ ಧನ್ಯವಾದಗಳು ಎಂದು ಹೇಳಿದರು. [/caption]https://youtu.be/0j78uishaX0?si=Kv7WqJZHPv4WR2SJ
ಈ ಸಂದರ್ಭದಲ್ಲಿ ಬಸವರಾಜ ಸಾಲಗುಂದಾ ಬಜರಂಗದಳ ಜಿಲ್ಲಾ ಸಂಚಾಲಕರು ಹಾಗೂ ನಾಗೇಶ್ ಪವರ್ ವಿಶ್ವ ಹಿಂದೂ ಪರಿಷತ್ ತಾಲೂಕ ಕಾರ್ಯದರ್ಶಿ. ಮನೋಹರ್ ನಗರ ಸಂಚಾಲಕರು. ಉದಯ ಕುಮಾರ್ ನಗರ ಸಹ ಸಂಚಾಲಕರು. ಅಕ್ಷಯಗೌಡ. ರವಿಕುಮಾರ್. ರುದ್ರಯ್ಯ ಹಿರೇಮಠ. ದೇವರಾಜ ಜಿನ್ನೂರು. ವೀರೇಶ್ ಜಿನ್ನೂರ್. ವಿಜಯಕುಮಾರ್. ಆನಂದ. ರಮೇಶ್. ಶ್ರೀನಿವಾಸ. ಮನೋಜ. ಹನುಮೇಶ ಉಪ್ಪಾರ್. ಇನ್ನೂ ಅನೇಕ ಬಜರಂಗದಳ ಕಾರ್ಯಕರ್ತರು ಉಪಸ್ಥಿತಿ ಇದ್ದರು.













