ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಶರಣರ ವಚನಗಳು ಕಾಯಕ, ದಾಸೋಹಿಗಳಿಗೆ ಪ್ರೇರಣೆ : ಮುದ್ದುನಗೌಡ ಪಾಟೀಲ್

Advertisement
ಸಿಂಧನೂರು ಜೂಲೈ 25. 900 ವರ್ಷಗಳ ಹಿಂದೆ ರಚಿತವಾದ 12ನೇ ಶತಮಾನದ ವಚನ ಸಾಹಿತ್ಯವು ಅಂದಿನ ವಿವಿಧ ಕಾಯಕಗಳನ್ನ ಅವಲಂಬಿಸಿದ ಡೋಹರ ಕಕ್ಕಯ್ಯ ,ಮಾದಾರ ಚೆನ್ನಯ್ಯ, ಅಂಬಿಗರ ಚೌಡಯ್ಯ, ಆಯ್ದಕ್ಕಿ ಲಕ್ಕಮ್ಮ ,ಮಾರಯ್ಯ ,ಮೇದಾರ ಕೇತಯ್ಯ, ಶರಣೆ, ಸತ್ಯಕ್ಕ, ಸೂಳೆ ಸಂಕವ್ವ ,ಇಂತಹ ಮಹಾನ್ ಶ್ರಮಜೀವಿಗಳು ತಮ್ಮ ತಮ್ಮ ಕಾಯಕದಲ್ಲಿ ದೈವವನ್ನು ಕಂಡು, ಕಾಯಕವೇ ಕೈಲಾಸ ಎಂದು ಬದುಕಿಬಾಳಿದವರು .ಇಂತವರಬದುಕು ಪ್ರಸ್ತುತ ನಮ್ಮೆಲ್ಲರಿಗೂ ಪ್ರೇರಣೆಯಾಗಬೇಕು ಎಂದು ಮಾಡಶಿರುವಾರ ಗ್ರಾಮದಲ್ಲಿ ನಡೆದ ನಾಲ್ಕನೇ ದಿನದ ಶರಣರ ವಚನಗಳಲ್ಲಿ ಕೃಷಿ ಎಂಬ ಉಪನ್ಯಾಸ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ಬಸವ ಚಾರ್ಟೆಬಲ್ ಟ್ರಸ್ಟ್ ನ ಅಧ್ಯಕ್ಷರಾದ ಮುದ್ದಿನಗೌಡ ಪಾಟೀಲ್ ಮಾತನಾಡಿದರು

 

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹಂಸರಾಜ್ ಭೋವಿ ಮಾಡಸಿರವಾರ ಮಾತನಾಡುತ್ತಾ ,ಕಾಲೇಜಿನ ಎನ್ ಎಸ್ ಎಸ್ ವಿದ್ಯಾರ್ಥಿಗಳ ಕಾರ್ಯದ ಬಗ್ಗೆ ಸಂತೋಷ ವ್ಯಕ್ತಪಡಿಸಿ ಇಂದಿನ ಯುವಕರಿಗೆ ದೇಶವನ್ನು ಕಟ್ಟುವ ನಾಯಕರಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಪಂಪನಗೌಡ ಮಾಡಿಸಿರುವ ಮಾತಾಡಿ, ವಿದ್ಯಾರ್ಥಿಗಳ ಕಾರ್ಯವನ್ನು ಪ್ರಶಂಶಿಸಿದರು.



ಈ ಕಾರ್ಯಕ್ರಮದಲ್ಲಿ ಊರಿನ ಹಿರಿಯರಾದ ಆದೇಪ್ಪ ಯಾದವ್ ಬಸವರಾಜ್ ಹಿರೇ ಕುರುಬರ ವಿರುಪಣ್ಣ ತಾತ ಪಂಚಾಕ್ಷರಯ್ಯ ಸ್ವಾಮಿಯವರು ಎನ್ಎಸ್ಎಸ್ ವಿದ್ಯಾರ್ಥಿಗಳಿಗೆ ಆಶೀರ್ವಾದ ನೀಡಿದರು. ಉಪನ್ಯಾಸಕ ಪಂಚಾಕ್ಷರಿ ಅಧ್ಯಕ್ಷತೆಯನ್ನು ಕಾರ್ಯಕ್ರಮದಲ್ಲಿ ವಸಂತ ಬಂಗಿ ,ಬಸವರಾಜ ಸರ್, ಕಾವೇರಿ ಮೇಡಂ, ಉಪಸ್ಥಿತರಿದ್ದರು.

https://www.youtube.com/live/CjIC8HagyR8?si=Kx9_z-FTizeq8_UT

ಕಾರ್ಯಕ್ರಮದ ನಿರೂಪಣೆ ಸರೋಜಿನಿ ನಾಯ್ಡು ತಂಡದ ನಾಯಕಿ ಮಂಜುಳಾ, ಶಶಿಕಲಾ ಪ್ರಾರ್ಥಿಸಿದರು ದೇವರಾಜ್ ನಾಯಕ ಸ್ವಾಗತಿಸಿದರು ಸಂಗೀತ ವಂದಿಸಿದರು ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

https://youtu.be/jgdorVrt72A?si=BE_gdP1BCX5qKwIC
Advertisement

Advertisement
Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟಅಕ್ರಮ ಮರಂ ಕ್ವಾರಿಯಲ್ಲಿ ಈಜಲು ಹೋಗಿ ಯುವ ವಕೀಲ ದಾರುಣ ಸಾವುಏಳು ವರ್ಷಗಳ ಹೋರಾಟಕ್ಕೆ ನ್ಯಾಯ: ಪರಿಹಾರ ನೀಡದ ಪಂಚಾಯಿತಿ ಕಚೇರಿ ಸಾಮಗ್ರಿ ಜಪ್ತಿತಮಿಳುನಾಡಿನ ಮಾದರಿ, ಕರ್ನಾಟಕಕ್ಕೆ ಯಾವಾಗ? ಜನರ ಕಷ್ಟಕ್ಕೆ ತಕ್ಷಣ ಸ್ಪಂದಿಸಿ: ಪರಶುರಾಮ್ ಮಲ್ಲಾಪುರಸರ್ಕಾರಿ ಆಸ್ಪತ್ರೆಯೋ? ಖಾಸಗಿ ಕ್ಲಿನಿಕ್‌ಗಳ ವೇಟಿಂಗ್ ರೂಮೋ?ಸರ್ಕಾರಕ್ಕೆ ನಾಚಿಕೆ ಇಲ್ಲ ಅತಿಥಿ ಉಪನ್ಯಾಸಕರಿಗೆ ಮೋಕ್ಷ ಇಲ್ಲ ಜಯಪ್ಪ ಗೋರೇಬಾಳ್ ಖಾಸಗಿ ಕಾಲೇಜುಗಳ ಬಡ ವಿದ್ಯಾರ್ಥಿಗಳಿಗೂ ಪಿಯು ಪ್ರವೇಶಾತಿ ದಂಡ ಶುಲ್ಕ ವಿನಾಯಿತಿ ವಿಸ್ತರಿಸಲು ಸಾರ್ವಜನಿಕರ ಆಗ್ರಹಕರೆಂಟ್ ಇಲ್ಲದೆ ಎಕ್ಸ್-ರೇ ಸ್ಥಗಿತ... ರೋಗಿಗಳ ಪರದಾಟ!ಬಿ.ಎ. ಅಂತಿಮ ವರ್ಷದ ಐಚ್ಛಿಕ ವಿಷಯಗಳ ಕಡಿತ: ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರ ಆತಂಕ2030ರೊಳಗೆ ಹೆಚ್‌ಐವಿ ಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲಾ ಇಲಾಖೆಗಳ ಸಮನ್ವಯ ಅಗತ್ಯ: ಡಾ. ಗಿರಿಜಾ ತಾಯಿಗ್ರಾಮೀಣ ಭಾಗದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಶಾಸಕ ಬಸನಗೌಡ ದದ್ದಲ್