ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹಂಸರಾಜ್ ಭೋವಿ ಮಾಡಸಿರವಾರ ಮಾತನಾಡುತ್ತಾ ,ಕಾಲೇಜಿನ ಎನ್ ಎಸ್ ಎಸ್ ವಿದ್ಯಾರ್ಥಿಗಳ ಕಾರ್ಯದ ಬಗ್ಗೆ ಸಂತೋಷ ವ್ಯಕ್ತಪಡಿಸಿ ಇಂದಿನ ಯುವಕರಿಗೆ ದೇಶವನ್ನು ಕಟ್ಟುವ ನಾಯಕರಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಪಂಪನಗೌಡ ಮಾಡಿಸಿರುವ ಮಾತಾಡಿ, ವಿದ್ಯಾರ್ಥಿಗಳ ಕಾರ್ಯವನ್ನು ಪ್ರಶಂಶಿಸಿದರು.

ಈ ಕಾರ್ಯಕ್ರಮದಲ್ಲಿ ಊರಿನ ಹಿರಿಯರಾದ ಆದೇಪ್ಪ ಯಾದವ್ ಬಸವರಾಜ್ ಹಿರೇ ಕುರುಬರ ವಿರುಪಣ್ಣ ತಾತ ಪಂಚಾಕ್ಷರಯ್ಯ ಸ್ವಾಮಿಯವರು ಎನ್ಎಸ್ಎಸ್ ವಿದ್ಯಾರ್ಥಿಗಳಿಗೆ ಆಶೀರ್ವಾದ ನೀಡಿದರು. ಉಪನ್ಯಾಸಕ ಪಂಚಾಕ್ಷರಿ ಅಧ್ಯಕ್ಷತೆಯನ್ನು ಕಾರ್ಯಕ್ರಮದಲ್ಲಿ ವಸಂತ ಬಂಗಿ ,ಬಸವರಾಜ ಸರ್, ಕಾವೇರಿ ಮೇಡಂ, ಉಪಸ್ಥಿತರಿದ್ದರು.
https://www.youtube.com/live/CjIC8HagyR8?si=Kx9_z-FTizeq8_UT
ಕಾರ್ಯಕ್ರಮದ ನಿರೂಪಣೆ ಸರೋಜಿನಿ ನಾಯ್ಡು ತಂಡದ ನಾಯಕಿ ಮಂಜುಳಾ, ಶಶಿಕಲಾ ಪ್ರಾರ್ಥಿಸಿದರು ದೇವರಾಜ್ ನಾಯಕ ಸ್ವಾಗತಿಸಿದರು ಸಂಗೀತ ವಂದಿಸಿದರು ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
https://youtu.be/jgdorVrt72A?si=BE_gdP1BCX5qKwIC













