ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಶಿವ ಟೂರ್ಸ್ ಅಂಡ್ ಟ್ರಾವೆಲ್ಸ್ ವತಿಯಿಂದ ಪೂರ್ಣಗೊಂಡ ಕಾಶಿಯಾತ್ರೆ

Advertisement

ಏಪ್ರಿಲ್ 16. ಸಿಂಧನೂರು ಸುಕ್ಷೇತ್ರ ಯದ್ದಲದೊಡ್ಡಿ ಮಠದ ವತಿಯಿಂದ ಒಳಬಳ್ಳಾರಿ ಚನ್ನಬಸವ ತಾತನವರ ಆಶೀರ್ವಾದದೊಂದಿಗೆ ಪೂಜ್ಯರಾದ ಶ್ರೀ ಶ್ರೀ ಶ್ರೀ ಮಹಾಲಿಂಗ ಮಹಾಸ್ವಾಮಿಗಳು ಇವರ ಸಮ್ಮುಖದಲ್ಲಿ ಕಾಶಿಯಾತ್ರೆ ಪರಿಪೂರ್ಣಗೊಂಡಿತು ಯಾತ್ರೆಯಲ್ಲಿ ಜಿಲ್ಲೆಯ ಜವಳಗೇರಾ, ದಿನಸಮುದ್ರ , ವೀರಾಪುರ, ಚಿಕ್ಕ ಹೆಸರೂರು, ನವಲಕಲ್ ಹೀಗೆ ಬೇರೆ ಬೇರೆ ಭಾಗಗಳಿಂದ ಬಂದಂತ ಭಕ್ತಾದಿಗಳಿಗೆ ಕಾಶಿಯಾತ್ರೆಯನ್ನು ಮಾಡಿಸಲಾಯಿತು.

Advertisement



ಕಾಶಿಯಲ್ಲಿ ಶ್ರೀ ವಿಶ್ವನಾಥನ ದರ್ಶನ, ಅನ್ನಪೂರ್ಣೇಶ್ವರಿ ಹಾಗೂ ವಿಶಾಲಾಕ್ಷಿ ದೇವಿ ಶಕ್ತಿ ಪೀಠ, ಸಾರನಾಥ ಸ್ತೂಪ, ಬನಾರಸ್ ಹಿಂದೂ ಯುನಿವರ್ಸಿಟಿ, ಗಂಗಾ ನದಿ ತೀರದಲ್ಲಿ ಗಂಗಾರತಿ ವೀಕ್ಷಣೆ, ಜಂಗಮವಾಡಿ ಮಠ, ಅಲಹಾಬಾದ್ ತ್ರಿವೇಣಿ ಸಂಗಮ, ಅಲೊಪಿದೇವಿ ಶಕ್ತಿಪೀಠ, ಬಡೇ ಹನುಮಾನ್ ಮಂದಿರ ಹೀಗೆ ಅಲ್ಲಿನ ವಿವಿಧ ದೇವಸ್ಥಾನಗಳನ್ನು ನೋಡಿಕೊಂಡು ಭಕ್ತರು ಪುನೀತರಾದರು.



ಯಾತ್ರೆಯಲ್ಲಿ ಕಲ್ಲೂರು ಶಂಭುಲಿಂಗ ಸ್ವಾಮಿಗಳು, ಸಿರುಗುಪ್ಪ ಬಸವಭೂಷಣ ಸ್ವಾಮಿಗಳು ಪಾಲ್ಗೊಂಡಿದ್ದರು ಪ್ರಮುಖ ಯಾತ್ರಿಕರಾದ ಜವಳಗೆರೆ ಎಂ ಗಂಗಣ್ಣ, ಎಂ ಅಮರೇಶ್, ಸಿದ್ದನಗೌಡ ಯದ್ದಲ ದೊಡ್ಡಿ, ನವಲಕಲ್ ಬಸವಂತರಾಯ ಹೀಗೆ ವಿವಿಧ ಭಕ್ತಾದಿಗಳು ಪಾಲ್ಗೊಂಡು ಕಾಶಿಯಾತ್ರೆಯನ್ನು ಸಂಪೂರ್ಣಗೊಳಿಸಿದರು.

https://youtu.be/h03xkTAfAYg

ಪೂಜ್ಯರಾದ ಶ್ರೀ ಮಹಾಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಜೀವನದಲ್ಲಿ ಒಮ್ಮೆಯಾದರೂ ಕಾಶಿಯಾತ್ರೆ ಮಾಡಬೇಕು ಎನ್ನುವ ಹಂಬಲವಿರುತ್ತದೆ ಅಂತವರಿಗೆ ಕಾಶಿಯಾತ್ರೆಯನ್ನು ಮಾಡಿಸಿದ್ದೇವೆ, ಯಾತ್ರೆಯಲ್ಲಿ ಒಳ್ಳೆಯ ಊಟದ ವ್ಯವಸ್ಥೆ, ವಸತಿ ವ್ಯವಸ್ಥೆ ಅಚ್ಚುಕಟ್ಟಾಗಿ ಇರುತ್ತದೆ ಎಂದು ಹೇಳಿದರು.



ಯಾತ್ರೆಯ ಆಯೋಜಕರಾದ ಶಿವನಗೌಡ ಶಿವ ಟೂರ್ಸ್ ಅಂಡ್ ಟ್ರಾವೆಲ್ಸ್ ಸಿಂಧನೂರು ಇವರು ಮಾತನಾಡಿ ಯಾರಾದರೂ ಯಾತ್ರೆ ಮಾಡುವ ಹಂಬಲವಿದ್ದಲ್ಲಿ ಅತ್ಯಂತ ಕಡಿಮೆ ದರದಲ್ಲಿ ಯಾತ್ರೆಗೆ ಕರೆದುಕೊಂಡು ಹೋಗಿ ಉತ್ತಮವಾದ ಊಟ, ವಸತಿ, ವಾಹನದ ವ್ಯವಸ್ಥೆ ಇರುತ್ತದೆ ಎಂದು ತಿಳಿಸಿದರು ನಮ್ಮನ್ನು ಸಂಪರ್ಕಿಸಿದಲ್ಲಿ ಯಾತ್ರೆಯ ಮಾಹಿತಿಯನ್ನು ನೀಡುತ್ತೇವೆ ಎಂದರು. ಸಂಪರ್ಕಿಸುವ ಮೊಬೈಲ್ ನಂಬರ್ 9964956524
Advertisement

Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟಅಕ್ರಮ ಮರಂ ಕ್ವಾರಿಯಲ್ಲಿ ಈಜಲು ಹೋಗಿ ಯುವ ವಕೀಲ ದಾರುಣ ಸಾವುಏಳು ವರ್ಷಗಳ ಹೋರಾಟಕ್ಕೆ ನ್ಯಾಯ: ಪರಿಹಾರ ನೀಡದ ಪಂಚಾಯಿತಿ ಕಚೇರಿ ಸಾಮಗ್ರಿ ಜಪ್ತಿತಮಿಳುನಾಡಿನ ಮಾದರಿ, ಕರ್ನಾಟಕಕ್ಕೆ ಯಾವಾಗ? ಜನರ ಕಷ್ಟಕ್ಕೆ ತಕ್ಷಣ ಸ್ಪಂದಿಸಿ: ಪರಶುರಾಮ್ ಮಲ್ಲಾಪುರಸರ್ಕಾರಿ ಆಸ್ಪತ್ರೆಯೋ? ಖಾಸಗಿ ಕ್ಲಿನಿಕ್‌ಗಳ ವೇಟಿಂಗ್ ರೂಮೋ?ಸರ್ಕಾರಕ್ಕೆ ನಾಚಿಕೆ ಇಲ್ಲ ಅತಿಥಿ ಉಪನ್ಯಾಸಕರಿಗೆ ಮೋಕ್ಷ ಇಲ್ಲ ಜಯಪ್ಪ ಗೋರೇಬಾಳ್ ಖಾಸಗಿ ಕಾಲೇಜುಗಳ ಬಡ ವಿದ್ಯಾರ್ಥಿಗಳಿಗೂ ಪಿಯು ಪ್ರವೇಶಾತಿ ದಂಡ ಶುಲ್ಕ ವಿನಾಯಿತಿ ವಿಸ್ತರಿಸಲು ಸಾರ್ವಜನಿಕರ ಆಗ್ರಹಕರೆಂಟ್ ಇಲ್ಲದೆ ಎಕ್ಸ್-ರೇ ಸ್ಥಗಿತ... ರೋಗಿಗಳ ಪರದಾಟ!ಬಿ.ಎ. ಅಂತಿಮ ವರ್ಷದ ಐಚ್ಛಿಕ ವಿಷಯಗಳ ಕಡಿತ: ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರ ಆತಂಕ2030ರೊಳಗೆ ಹೆಚ್‌ಐವಿ ಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲಾ ಇಲಾಖೆಗಳ ಸಮನ್ವಯ ಅಗತ್ಯ: ಡಾ. ಗಿರಿಜಾ ತಾಯಿಗ್ರಾಮೀಣ ಭಾಗದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಶಾಸಕ ಬಸನಗೌಡ ದದ್ದಲ್