ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಸನ್ ರೈಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ವತಿಯಿಂದ ನೀರಿನ ಅರವಟ್ಟಿಗೆ ಉದ್ಘಾಟನೆ

Advertisement
https://youtu.be/khE19u6vQpY

ಏಪ್ರಿಲ್ 01 .ಸಿಂಧನೂರು ನಗರದ ಪಿಡಬ್ಲ್ಯೂಡಿ ಕ್ಯಾಂಪಿನ ಸನ್ ರೈಸ್ ಮೆಡಿಕಲ್ ಕೋರ್ಸ್ ಗಳ ವಿದ್ಯಾ ಸಮೂಹ‌ ಸಿಂಧನೂರು ಅವರು ಡಾ:ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ 116 ಜಯಂತಿ ಮತ್ತು ಉಚಿತ ನೀರಿನ ಅರವಟ್ಟಿಗೆ ಉದ್ಘಾಟನೆ ಹಮ್ಮಿಕೋಳಲಾಗಿತ್ತು ಈ ಕಾರ್ಯಕ್ರಮದ ದಿವ್ಯ ಸಾನಿದ್ಯತೆಯನ್ನು ಪರಮಪೂಜ್ಯ ಶ್ರೀ ಶ್ರೀ ಶ್ರೀ. ಸದಾನಂದ ಶರಣರು ಸಿದ್ದಶ್ರಾಮ ರೌಡಕುಂದ ಅವರು ವಹಿಸಿದ್ದರು

ನಂತರ ಶ್ರೀಗಳು ಕಾಲೇಜಿನ ವಿದ್ಯಾರ್ಥಿಗಳ ಸಿಬ್ಬಂದಿಗಳ ಜೋತೆ ಕೆಲಕಾಲ ಸಂಭಾಷಣೆ ಮಾಡಿ ನಂತರ ಕಾಲೇಜಿನ ಎಲ್ಲಾ ವಿಭಾಗಕ್ಕೆ ಬೇಟಿನೀಡಿ ಕಾಲೇಜಿನ ವಿಶೇಷತೆಯನ್ನು ಕೇಳಿ ತಿಳಿದುಕೋಂಡರು ಮತ್ತು ನೀರಿನ ಅರವಟ್ಟಿಗೆಯನ್ನು ಉದ್ಘಾಟನೆ ಮಾಡಿದರು. ಅಂತರ ಮಾತನಾಡಿದ ಅವರು ಸನ್ ರೈಸ ವಿದ್ಯಾ ಸಂಸ್ಥೆಯು ಸ್ಥಾಪಿಸಿದ ನೀರಿನ ಅರವಟ್ಟಿಗೆಯ‌ ಉಪಯೋಗವನ್ನು ಸಾರ್ವಜನಿಕರು ಪಡೆಯಲ್ಲಿ ಬಿಸಿಲ ನಾಡಿನಲ್ಲಿ ಈ ತರ ಬಾಯಾರಿಕೆ ‌ನೀವಾರಿಸುವ ಕೆಲಸ‌‌ ಒಂದು ಉತ್ತಮ ಸಮಾಜ ಸೇವೆಯಾಗಿದೆ ಮುಂದೆಯು ಈ ತರಹ ಕಾರ್ಯಗಳಲ್ಲಿ ಸನ್ ರೈಸ್ ವಿದ್ಯ ಸಂಸ್ಥೆ ಮಾಡಲಿ ಎಂದರು.



ಇದೆ ಸಂದರ್ಭದಲ್ಲಿ ಶ್ರೀ ಲಾಜರ್‌ಸಿರಿಲ್‌ ಇವರು ಮಾತನಾಡಿ ಹನಿ ಸೀರು ಅತ್ಯಂತ ಮಹತ್ವವಾದದು ಆದರಿಂ‌ದ‌ ನೀರನ್ನು ಪೋಲು ‌ಮಾಡದೆ ಉಪಯೋಗಿಸಿ ಮತ್ತು ನಮ್ಮ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿಯಾದ ಬಿಸಿಲು ಆಗಮಿಸುವ ಕಾರಣದಿಂದ ಅನೇಕರಿಗೆ ಕುಡಿಯುವ ನೀರಿನ ದಾಹ ಉಂಟಾದ ಸಂದರ್ಭದಲ್ಲಿ ಅವರಿಗೆ ಹಣ ಕೊಟ್ಟು ನೀರು ಖರೀದಿಸಲು ಸಾಧ್ಯವಾಗುವುದಿಲ್ಲ ಆದರಿಂದ ನಮ್ಮ ಸಂಸ್ಥೆಯು ಬಡವರಿಗೆ ಅನುಕೂಲ ಆಗುವ ಉದ್ದೇಶದಿಂದ ಈ ಶುದ್ದೀಕರಿಸಿದ ನೀರಿನ ಅರವಟ್ಟಿಗೆಯನ್ನು ಸ್ಥಾಪಿಸಲಾಗಿದೆ ಎಂದರು..



ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಇರ್ಫಾನ್ ಕೆ, ಅವರು ಕಾರ್ಯಕ್ರಮದ‌ ಬಗ್ಗೆ ಹರ್ಷವನ್ನು ಸೂಚಿಸಿದರು ಶ್ತೀ.ಇರ್ಷಾದ್ ಡಾ!!.ಹೆಚ್ ಮರಿಯಪ್ಪ ವಕೀಲರು ಮತ್ತು ಸಿದ್ದಪ್ಪ. ಸಂಪಾದಕರು ಬಡವರ ಬಾರಕೋಲು ಮಂಜುನಾಥ ಸಮಾಜಸೇವಕರು ,ಪ್ರಾಂಶುಪಾಲರಾದ ವಸೀಮ್ ಹುಸೇನ್ ,ಚಕ್ರವರ್ತಿ,ಲಾಜರ್ ಸಿರಿಲ್‌ ಎಲ್ಲಾ ‌ವಿಭಾಗದ ಉಪನ್ಯಾಸಕರುಗಳು ಇದ್ದರು..

Advertisement

Advertisement
Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟಅಕ್ರಮ ಮರಂ ಕ್ವಾರಿಯಲ್ಲಿ ಈಜಲು ಹೋಗಿ ಯುವ ವಕೀಲ ದಾರುಣ ಸಾವುಏಳು ವರ್ಷಗಳ ಹೋರಾಟಕ್ಕೆ ನ್ಯಾಯ: ಪರಿಹಾರ ನೀಡದ ಪಂಚಾಯಿತಿ ಕಚೇರಿ ಸಾಮಗ್ರಿ ಜಪ್ತಿತಮಿಳುನಾಡಿನ ಮಾದರಿ, ಕರ್ನಾಟಕಕ್ಕೆ ಯಾವಾಗ? ಜನರ ಕಷ್ಟಕ್ಕೆ ತಕ್ಷಣ ಸ್ಪಂದಿಸಿ: ಪರಶುರಾಮ್ ಮಲ್ಲಾಪುರಸರ್ಕಾರಿ ಆಸ್ಪತ್ರೆಯೋ? ಖಾಸಗಿ ಕ್ಲಿನಿಕ್‌ಗಳ ವೇಟಿಂಗ್ ರೂಮೋ?ಸರ್ಕಾರಕ್ಕೆ ನಾಚಿಕೆ ಇಲ್ಲ ಅತಿಥಿ ಉಪನ್ಯಾಸಕರಿಗೆ ಮೋಕ್ಷ ಇಲ್ಲ ಜಯಪ್ಪ ಗೋರೇಬಾಳ್ ಖಾಸಗಿ ಕಾಲೇಜುಗಳ ಬಡ ವಿದ್ಯಾರ್ಥಿಗಳಿಗೂ ಪಿಯು ಪ್ರವೇಶಾತಿ ದಂಡ ಶುಲ್ಕ ವಿನಾಯಿತಿ ವಿಸ್ತರಿಸಲು ಸಾರ್ವಜನಿಕರ ಆಗ್ರಹಕರೆಂಟ್ ಇಲ್ಲದೆ ಎಕ್ಸ್-ರೇ ಸ್ಥಗಿತ... ರೋಗಿಗಳ ಪರದಾಟ!ಬಿ.ಎ. ಅಂತಿಮ ವರ್ಷದ ಐಚ್ಛಿಕ ವಿಷಯಗಳ ಕಡಿತ: ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರ ಆತಂಕ2030ರೊಳಗೆ ಹೆಚ್‌ಐವಿ ಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲಾ ಇಲಾಖೆಗಳ ಸಮನ್ವಯ ಅಗತ್ಯ: ಡಾ. ಗಿರಿಜಾ ತಾಯಿಗ್ರಾಮೀಣ ಭಾಗದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಶಾಸಕ ಬಸನಗೌಡ ದದ್ದಲ್