https://youtu.be/ZRxPb1qBFtQ
ಲಂಚಮುಕ್ತ ಸಿಂಧನೂರು, ಭ್ರಷ್ಟಾಚಾರ ಮುಕ್ತ ಸಿಂಧನೂರು, ಸಾರಾಯಿ ಮುಕ್ತ ಸಿಂಧನೂರು ನಿರ್ಮಾಣವೇ ಕೆಆರ್ಎಸ್ ಪಕ್ಷದ ಗುರಿ ಎಂದು ಸಿಂಧನೂರು ವಿಧಾನಸಭಾ ಕ್ಷೇತ್ರದ ಕೆಆರ್ಎಸ್ ಪಕ್ಷದ ಅಭ್ಯರ್ಥಿ ನಿರುಪಾದಿ ಕೆ ಗೋಮರ್ಷಿ ಯವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಗೌರವಾಧ್ಯಕ್ಷ ಆದಪ್ಪ ಅಂಕುಶ ದೊಡ್ಡಿ ಸಿಂಧನೂರು ತಾಲೂಕ ಅಧ್ಯಕ್ಷ ಚೆನ್ನಬಸವ ಸೋಮಲಾಪುರ ಸಿಂಧನೂರು ನಗರ ಘಟಕದ ಅಧ್ಯಕ್ಷ ಕೃಷ್ಣ ಸುಕಲ್ಪೇಟೆ ಸಂಘಟನಾ ಕಾರ್ಯದರ್ಶಿ ಶರಣಪ್ಪ ಬೇರಿಗೆ ಚನ್ನಬಸವ ಮತ್ತಿತರರು ಇದ್ದರು













