ಶುಕ್ರವಾರರಂದು ಪತ್ರಿಕೆಜೋತೆ ಮಾತನಾಡಿ ಶಾಸಕ ಹಂಪನಗೌಡ ಬಾದರ್ಲಿ ನುಡಿದಂತೆ ನಡೆಯುವ ವ್ಯಕ್ತಿಯಾಗಿದ್ದು, ಈ ಹಿಂದೆ ಕ್ಷೇತ್ರದಲ್ಲಿ ಜನಪರವಾದ ಕಾರ್ಯಗಳನ್ನು ಮಾಡಿ ಕ್ಷೇತ್ರದ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ರಾಯಚೂರು ಜಿಲ್ಲೆಯನ್ನು ಇಲ್ಲಿಯವರಿಗೆ ಕಡೆಗಣಿಸಲಾಗಿದ್ದು,ಈ ಬಾರಿಯಾದರು ನಮ್ಮ ಜಿಲ್ಲೆಯ ಹಿರಿಯ ಅನುಭವಿ ರಾಜಕಾರಣಿ,

ಸಿಂಧನೂರು ವಿಧಾನಸಭಾ ಕ್ಷೇತ್ರದ ಮತ್ತು ಜಿಲ್ಲೆಯ ರಾಯಚೂರು ಸಮಸ್ತ ಅಭಿವೃದ್ಧಿ ಹರಿಕಾರ, ಸರಳ ಸಜ್ಜನಿಕೆ ಶ್ರೀ ಹಂಪನಗೌಡ ಬಾದರ್ಲಿಗೆ 2023ರ ನೂತನ ಮುಖ್ಯ ಮಂತ್ರಿ ಶ್ರೀ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿ ಸ್ಥಾನವನ್ನು ನೀಡಬೇಕಿದೆ.
ಇವರಿಗೆ ಮಂತ್ರಿ ಸ್ಥಾನ ದೊರತರೆ ಅಭಿವೃದ್ಧಿಯಲ್ಲಿ ಸಿಂಧನೂರು ವಿಧಾನಸಭಾ ಕ್ಷೇತ್ರದ ಚಿತ್ರಣವನ್ನೇ ಬದಲಿಸಬಲ್ಲರು ಅಭೂತಪೂರ್ವ ಇಂತಹ ಸಾರ್ವಜನಾಂಗದ ನಾಯಕನಿಗೆ ಸಚಿವ ಸ್ಥಾನ ನೀಡಲೆಬೇಕೆಂದು ಕಾಂಗ್ರೆಸ್ ಯುವ ಮುಖಂಡ ಶಿವರಾಜ್ ಪಾಟೀಲ್ ಗುಂಜಳ್ಳಿ













