ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಹೃದಯ ಸಾಮ್ರಟನಿಗೆ ಹೃದಯದರ್ಶಿಯಿಂದ ಶುಭಾಶಯ

Advertisement
ಎನ್ನ ಒಲವಿನ ನಿಷ್ಕಲ್ಮಶ ಮನಸ್ಸಿನ ಮುದ್ದು ಮನಸ್ಸಿಗೆ ಸ್ವಚ್ಛಂದ ಪ್ರೀತಿಗೆ

ಎನ್ನ ಬಲ ಭರವಸೆಯಾದ ಬದುಕಿನ ಬಂಗಾರಕ್ಕೆ

 

ಎನ್ನ ಒಡಲ ಸವಿ ಕ್ಷಣಗಳಿಗೆ

ಕಾರಣವಾದ ಒಡೆಯನಿಗೆ

ಎನ್ನ ಕಣ್ಣ ರೆಪ್ಪೆಯಂತೆ ಕಾಯ್ದು

ಕಾಳಜಿ ತೋರುವ ಕರುಣೆಯ ಸಾಗರಕ್ಕೆ

 

ಎನ್ನ ವಿದ್ಯಾಭ್ಯಾಸಕ್ಕೆ ವಿನಯದಿಂದಲೇ

ಸದಾ ಬೆನ್ನೆಲುಬಾಗಿ ಸಹಕಾರವಿತ್ತ

ಸಹಕಾರ ಮೂರ್ತಿಯೇ

https://youtu.be/-ueErYKzBMQ?si=1jXmSEpWsOL-ZiLn

ಎನ್ನ ಸರ್ವವು ಸಕಲವು ಆದ ಅಪ್ಪಟ ಅಪರಂಜಿಗೆ

ಪ್ರೀತಿಯ ಆತ್ಮೀಯವಾದ ಬೆಲೆ ಕಟ್ಟಲಾಗದ ಮಾಣಿಕ್ಯವೇ

ನಿಮಗಿದು ಈ ಒಲವಿನ ಉಡುಗೊರೆ

ಅಕ್ಷರಗಳಿಗೆ ಸಿಗದ ಆಕಾಶದಂತೆ ನೀನು

ನಿನ್ನೊಳಗೆ ನಿನಗರಿಯದಂತೆ

ನನಗಾಗಿ ಬದುಕಿದ ಒಲವಿನ ಮುತ್ತು ಮಾಣಿಕ್ಯವೇ

ಮುಂದಿನ ದಿನಗಳು ಹೇಗೆ ಬಂದರು ಹೇಗಿದ್ದರೂ

ಎದರಿಸುವ ಕಿಂಚುತ್ತು ತೊಂದರೆಯಾಗದಂತೆ ನೋಡಿಕೊಳ್ಳುವ

ಹೃದಯ ಸಾಮ್ರಾಟನಿಗೆ ನಿನ್ನ ಹೃದಯದರಸಿಯಿಂದ

ಹೃದಯದಿಂದ ಶುಭಕೋರುವೆ ಸಕಲಾವು ಸಿದ್ಧಿಸಿ

ಸಾಧನೆಯ ಶಿಖರ ಲಭಿಸಲೆಂದು...........!

 

 

ಇಂತಿ ನಿಮ್ಮ

ಬಂಗಾರ
Advertisement

Advertisement
Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟಅಕ್ರಮ ಮರಂ ಕ್ವಾರಿಯಲ್ಲಿ ಈಜಲು ಹೋಗಿ ಯುವ ವಕೀಲ ದಾರುಣ ಸಾವುಏಳು ವರ್ಷಗಳ ಹೋರಾಟಕ್ಕೆ ನ್ಯಾಯ: ಪರಿಹಾರ ನೀಡದ ಪಂಚಾಯಿತಿ ಕಚೇರಿ ಸಾಮಗ್ರಿ ಜಪ್ತಿತಮಿಳುನಾಡಿನ ಮಾದರಿ, ಕರ್ನಾಟಕಕ್ಕೆ ಯಾವಾಗ? ಜನರ ಕಷ್ಟಕ್ಕೆ ತಕ್ಷಣ ಸ್ಪಂದಿಸಿ: ಪರಶುರಾಮ್ ಮಲ್ಲಾಪುರಸರ್ಕಾರಿ ಆಸ್ಪತ್ರೆಯೋ? ಖಾಸಗಿ ಕ್ಲಿನಿಕ್‌ಗಳ ವೇಟಿಂಗ್ ರೂಮೋ?ಸರ್ಕಾರಕ್ಕೆ ನಾಚಿಕೆ ಇಲ್ಲ ಅತಿಥಿ ಉಪನ್ಯಾಸಕರಿಗೆ ಮೋಕ್ಷ ಇಲ್ಲ ಜಯಪ್ಪ ಗೋರೇಬಾಳ್ ಖಾಸಗಿ ಕಾಲೇಜುಗಳ ಬಡ ವಿದ್ಯಾರ್ಥಿಗಳಿಗೂ ಪಿಯು ಪ್ರವೇಶಾತಿ ದಂಡ ಶುಲ್ಕ ವಿನಾಯಿತಿ ವಿಸ್ತರಿಸಲು ಸಾರ್ವಜನಿಕರ ಆಗ್ರಹಕರೆಂಟ್ ಇಲ್ಲದೆ ಎಕ್ಸ್-ರೇ ಸ್ಥಗಿತ... ರೋಗಿಗಳ ಪರದಾಟ!ಬಿ.ಎ. ಅಂತಿಮ ವರ್ಷದ ಐಚ್ಛಿಕ ವಿಷಯಗಳ ಕಡಿತ: ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರ ಆತಂಕ2030ರೊಳಗೆ ಹೆಚ್‌ಐವಿ ಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲಾ ಇಲಾಖೆಗಳ ಸಮನ್ವಯ ಅಗತ್ಯ: ಡಾ. ಗಿರಿಜಾ ತಾಯಿಗ್ರಾಮೀಣ ಭಾಗದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಶಾಸಕ ಬಸನಗೌಡ ದದ್ದಲ್