ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ನೂತನ ಸಚಿವರ ಪಟ್ಟಿ ಇದೇನಾ ....? ಹಾಗಾದರೆ ಯಾವ ಶಾಸಕರಿಗೆ ಯಾವ ಖಾತೆ....?

Advertisement
ಮೇ 19 2023 ನೇ ಸಾಲಿನ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ 20024 ಕ್ಷೇತ್ರಗಳ ಪೈಕಿ 135 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ ಕಾಂಗ್ರೆಸ್ ನಾಳೆಯ ದಿನ 32ನೇ ಮುಖ್ಯಮಂತ್ರಿಯಾಗಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು ಹಾಗೂ ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ನಾಳೆಯ ಮುಖ್ಯಮಂತ್ರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ 135 ಶಾಸಕರ ಗಳಲ್ಲಿ ಯಾವ ಶಾಸಕರಿಗೆ ಯಾವ ಖಾತೆ ಕೊಟ್ಟು ಪದಗ್ರಹಣದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮಲ್ಲ ಮೂಲಗಳಿಂದ ಒಂದಿಷ್ಟು ಮಾಹಿತಿ ಸಿಕ್ಕಿದೆ ಯಾವ ಶಾಸಕರಿಗೆ ಯಾವ ಖಾತೆ ಕೊಟ್ಟಿದ್ದಾರೆ ಒಂದು ಒಮ್ಮೆ ಗಮನಿಸಿ.👇

 

ಶ್ರೀ ಸಿದ್ದರಾಮಯ್ಯ -ಮುಖ್ಯಮಂತ್ರಿ,ಹಣಕಾಸು ಮಂತ್ರಿ ಹಾಗೂ ಸಿಬ್ಬಂದಿ ಆಡಳಿತ ಸುಧಾರಣೆ

ಶ್ರೀ ಡಿ.ಕೆ.ಶಿವಕುಮಾರ್ - ಉಪಮುಖ್ಯಮಂತ್ರಿ,ಜಲಸಂಪನ್ಮೂಲ ಸಚಿವರು

ಆರ್.ವಿ.ದೇಶಪಾಂಡೆ - ವಿಧಾನಸಭಾ ಸ್ಪೀಕರ್

ಡಾ.ಹೆಚ್.ಸಿ.ಮಹದೇವಪ್ಪ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ

ಸತೀಶ್ ಜಾರಕಿಹೋಳಿ - ಸಮಾಜ ಕಲ್ಯಾಣ

ಕೃಷ್ಣಭೈರೇಗೌಡ - ಕೃಷಿ ಮತ್ತು ತೋಟಗಾರಿಕೆ

ಲಕ್ಷ್ಮಿ ಹೆಬ್ಬಾಳ್ಕರ್ -ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ

ಪುಟ್ಟರಂಗಶೆಟ್ಟಿ - ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಮುಜರಾಯಿ ಮತ್ತು ಜವಳಿ

ಚೆಲುವನಾರಯಣಸ್ವಾಮಿ - ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ

ದಿನೇಶ್ ಗುಂಡುರಾವ್ - ನಗರಾಭಿವೃದ್ಧಿ (ಬೆಂಗಳೂರು ನಗರ ಒಳಗೊಂಡಂತೆ)

ರಾಮಲಿಂಗಾರೆಡ್ಡಿ -ಲೋಕೋಪಯೋಗಿ ಮತ್ತು ಒಳನಾಡು ಜಲಸಾರಿಗೆ

ಕೆ.ಜೆ.ಜಾರ್ಜ್- ಬೃಹತ್ ಮತ್ತು ಮಧ್ಯಮ ಕೈಗಾರಿಕೆ

ಎಚ್.ಕೆ.ಪಾಟೀಲ್ - ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ

ಕೆ.ಎಂ.ಶಿವಲಿಂಗೇಗೌಡ - ಗಣಿ ಮತ್ತು ಭೂವಿಜ್ಞಾನ ಹಾಗೂ ಮುಜರಾಯಿ

ಶಿವಾನಂದ ಪಾಟೀಲ್- ಕನ್ನಡ ಮತ್ತು ಸಂಸ್ಕೃತಿ

ಕೆ.ವೆಂಕಟೇಶ್ -ಅರಣ್ಯ ಮತ್ತು ಪರಿಸರ

ಪ್ರಿಯಾಂಕ್ ಖರ್ಗೆ - ಐಟಿಬಿಟಿ ಮತ್ತು ತಂತ್ರಜ್ಞಾನ ಹಾಗೂ ಉನ್ನತ ಶಿಕ್ಷಣ

ಬಿ.ಕೆ.ಹರಿಪ್ರಸಾದ್ - ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಾಕ್ಷರತ

ಆರ್.ಬಿ.ತಿಮ್ಮಾಪುರ - ರೇಷ್ಮೆ ಮತ್ತು ಪಶುಸಂಗೋಪನಾ

ಎಂ.ಬಿ.ಪಾಟೀಲ್ -ಗೃಹ ಮತ್ತು ಒಳಾಡಳಿತ

ಸತೀಶ್ ಸೈಲ್ - ಮೀನುಗಾರಿಕೆ ಮತ್ತು ಬಂದರು

ಕೆ.ಹೆಚ್.ಮುನಿಯಪ್ಪ - ಕಂದಾಯ

ಯು.ಟಿ.ಖಾದರ್ - ಸಾರಿಗೆ

ಮಂಕಳ ವೈದ್ಯ -ಯೋಜನೆ ಮತ್ತು ಸಾಂಖ್ಯಿಕ

ಶಿವರಾಜ್ ತಂಗಡಗಿ - ಯುವಜನ ಮತ್ತು ಕ್ರೀಡೆ

ಭೈರತಿ ಸುರೇಶ್ -ಸಣ್ಣ ಕೈಗಾರಿಕೆ ಹಾಗೂ ಮುನಿಸಿಪಲ್ ಆಡಳಿತ

ಬಿ.ಜೆಡ್.ಜಮೀರ್ ಅಹ್ಮದ್ ಖಾನ್ - ಪ್ರವಾಸೋದ್ಯಮ ಹಾಗೂ ವಕ್ಫ್

ಮಾಗಡಿ ಬಾಲಕೃಷ್ಣ- ಅಬಕಾರಿ

ಟಿ.ಬಿ.ಜಯಚಂದ್ರ- ಕಾನೂನು ಮತ್ತು ಸಂಸದೀಯ ವ್ಯವಹಾರ

ಸಂಡೂರು ತುಕಾರಂ - ಕಾರ್ಮಿಕ

ಲಕ್ಷ್ಮಣ್ ಸವದಿ - ಸಹಕಾರ ಮತ್ತು ಸಕ್ಕರೆ

ಎಂ.ಕೃಷ್ಣಪ್ಪ - ವಸತಿ

ಡಾ.ಜಿ.ಪರಮೇಶ್ವರ್ - ಇಂಧನ

ಡಾ.ಶರಣ್ ಪ್ರಕಾಶ್ ಪಾಟೀಲ್ - ವೈದ್ಯಕೀಯ ಶಿಕ್ಷಣ.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ -ಬಸವರಾಜ ಶಿವಣ್ಣನವರ್

ಡಿ.ಸುಧಾಕರ್ -ಸಂಸದೀಯ ಕಾರ್ಯದರ್ಶಿ

ವಿಧಾನಸಭಾ ಉಪ ಸ್ಪೀಕರ್ - ತನ್ವೀರ್ ಸೇಠ್ವಿ

ವಿಧಾನಸಭೆ ಮುಖ್ಯ ಸಚೇತಕ - ಅಜಯ್ ಸಿಂಗ್

 

Shri Siddaramaiah - Chief Minister, Finance Minister and Personnel Administration Reform

Shri D.K.Sivakumar - Deputy Chief Minister, Water Resources Minister

RV Deshpande - Assembly Speaker

Dr. HC Mahadevappa - Health and Family Welfare

Satish Jarakiholi - Social Welfare

Krishnabhairegowda - Agriculture and Horticulture

Lakshmi Hebbalkar - Women and Child Development

Puttarangashetty - Backward Classes Welfare and Mujarai and Textiles

Cheluvanarayanaswamy - Department of Food and Civil Supplies

Dinesh Gundu Rao - Urban Development (including Bangalore City)

Ramalingareddy - Public Utilities and Inland Water Transport

K.JGeorge- Large and Medium Industries

HK Patil - Department of Rural Development and Panchayat Raj

KM Shivalingegowda - Mines and Geology and Mujarai

 Sivananda Patil- Kannada and Culture

K. Venkatesh -Forest and Environment

Priyank Kharge - ITBT & Technology & Higher Education

B.KHariprasad - Primary and Secondary Education and Literacy

RB Thimmapura - Sericulture and Animal Husbandry

M. B. Patil - Home and Home Administration

Satish Sail - Fisheries and Harbour

KH Muniappa - Revenue

UT Khader - Transport

Mankala Vaidya -planning and numerology

Shivraj Tangadagi - Youth and Sports

Bhairati Suresh - Small Scale Industries and Municipal Administration

B.Z.Zameer Ahmed Khan - Tourism and Waqf

Magadi Balakrishna- Excise

TB Jayachandra- Law and Parliamentary Affairs

Sandur Tukaram - Labourer

Laxman Savadi - Cooperation and sugar

M. Krishnappa - Accommodation

Dr. G. Parameshwar - Fuel

DrSharan Prakash Patil - Medical Education.

Political Secretary to the Chief

Minister - Basavaraja Sivannavar

D.Sudhakar - Parliamentary Secretary

Assembly Chief Whip - Ajay Singh

Assembly Deputy Speaker - Tanveer Seth

(ವಿಶೇಷ ಸೂಚನೆ ಇದು ಯಾವುದೇ ರೀತಿ ಅಧಿಕೃತ ಮಾಹಿತಿ ಅಲ್ಲವಿಶೇಷ ಸೂಚನೆ ಇದು ಯಾವುದೇ ರೀತಿ ಅಧಿಕೃತ ಮಾಹಿತಿ ಅಲ್ಲ)

 

(Special Notice This is not official information in any way)

 
Advertisement

Advertisement
Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಕೆಲ ಕಪ್ಪು ಕುರಿಗಳಿಂದ ಪೊಲೀಸ್ ಇಲಾಖೆಗೆ ಕಳಂಕ!ತುಂಗಭದ್ರಾ ನೂತನ ಗೇಟ್‌ಗಳ ಉದ್ಘಾಟನೆ: ಆಂಧ್ರ-ತೆಲಂಗಾಣ ಮುಖ್ಯಮಂತ್ರಿಗಳಿಗೆ ಖುದ್ದು ಆಹ್ವಾನ ನೀಡಲು ಶಾಸಕರ ನಿಯೋಗ ರಚನೆಕುಡಿಯುವ ನೀರಿನ ಸಮಸ್ಯೆ ಎದುರಾಗುವ ಪ್ರದೇಶಗಳ ಮಾಹಿತಿ ನೀಡಿ DC ಪೂವಿತಾ ಎಸ್. ಸೂಚನೆಮ.ಕ.ಸಂಸ್ಥೆಗಳ ಪರಿಶೀಲನೆ ನಡೆಸಿದ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಸತ್ಯ ನಾರಾಯಣ ಶೆಟ್ಟಿನವಲಿ ಸಮಾನಾಂತರ ಜಲಾಶಯಕ್ಕೆ ಡಿಕೆಶಿ ಗ್ರೀನ್ ಸಿಗ್ನಲ್..! ಬಸನಗೌಡ ಬಾದರ್ಲಿರಾಯಚೂರಿನಲ್ಲಿ ಲೋಕಾಯುಕ್ತ ದಿಡೀರ್ ದಾಳಿ: DDPI ಕಚೇರಿಯಲ್ಲಿ ಪರಿಶೀಲನೆ12 ವರ್ಷದ ಬಾಲಕನನ್ನು ಕಸಿದ ರೇಬೀಸ್: ಆರೋಗ್ಯ ಇಲಾಖೆಗೆ ನಾಚಿಕೆ ಆಗಬೇಕು!ಮೊಹರಂ ಹಬ್ಬ: ಜಿಲ್ಲೆಯ 29 ಗ್ರಾಮಗಳಲ್ಲಿ ಸಾರ್ವಜನಿಕ ಆಚರಣೆ, ಮೆರವಣಿಗೆ ನಿಷೇಧ‘ಕರ್ತವ್ಯ’ ಎಐ ವ್ಯವಸ್ಥೆಗೆ ಭಾರಿ ಸ್ಪಂದನೆ: ವಾರದಲ್ಲೇ 55 ಸಾವಿರಕ್ಕೂ ಹೆಚ್ಚು ಹೊಸ ನೋಂದಣಿರಕ್ತದಾನದ ಮಹತ್ವ ತಿಳಿಸುವ ಕಾರ್ಯವಾಗಲಿ: ಎಸ್ಪಿ ಅರುಣಾಂಗ್ಷು ಗಿರಿಮಾನ್ಯ ಜಿಲ್ಲಾಧಿಕಾರಿಗಳೇ... ಅಧಿಕಾರಿಗಳ ವರದಿಗಿಂತ ರೋಗಿಗಳ ಕಣ್ಣೀರು ಹೆಚ್ಚು ಸತ್ಯ ಹೇಳುತ್ತದೆ!ಮಹತ್ವಾಕಾಂಕ್ಷಿ ಜಿಲ್ಲೆ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಸಭೆಗ್ರಾ.ಪಂ.ಲಕ್ಷಾಂತರ ರೂಪಾಯಿ ದುಬ್ಬಳಕ್ಕೆ ಆರೋಪ ಸಮಗ್ರ ತನಿಖೆಗೆ ದಲಿತ ಸಂಘಟನೆ ಆಗ್ರಹ ಮನೆಯೊಳಗೇ ಮರಣದ ನರ್ತನ!"ರೆಫರಲ್ ರಾಜಕಾರಣಕ್ಕೆ ಬಲಿಯಾಗುತ್ತಿವೆಯೇ ನವಜಾತ ಶಿಶುಗಳ ಜೀವಗಳು?"