ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

೯ ನೇ ವಾರ್ಡಿನ ಮುಖ್ಯ ರಸ್ತೆಯ ಮೇಲೆ ಗಬ್ಬು ನಾರುತ್ತಿರುವ ಚರಂಡಿ ನೀರು...!!!

Advertisement
ಏಪ್ರಿಲ್ 30.ಸಿರುಗುಪ್ಪ: ತಾಲ್ಲೂಕಿನ ಸಿರಿಗೇರಿ ಗ್ರಾಮದ ಶನಿವಾರ ರಾತ್ರಿ ಸುರಿದ ಬಾರಿ ಮಳೆಗೆ ೪ ನೇ ವಾರ್ಡಿನ ರಸ್ತೆಯ ಮೇಲೆ ಚರಂಡಿ ನೀರು ಹರಿದು ಕಾಲುವೆಯಂತೆಯಾಗಿದೆ.ಸಾರ್ವಜನಿಕರು,ಬೈಕ್ ಸವಾರರು,ಗಬ್ಬು ನಾರುತ್ತಿರುವ ಚರಂಡಿಯ ನೀರಿನ ಮೇಲೆ ನಡೆದು ಹೋಗಬೇಕು.ರೋಗರುಜಿನಗಳಿಗೆ ಬಲಿಯಾಗಬೇಕಾ ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಕಾಡುತ್ತಿದೆ.

೪ ವಾರ್ಡಿನ ಸದಸ್ಯರಾದ ಕುರುಬರು ದ್ಯಾವಣ್ಣ ಮಾತನಾಡಿ ಗ್ರಾಮದಲ್ಲಿರುವ ೩೧ ವಾರ್ಡ್ಗಳಲ್ಲಿನ ಹರಿಯುವ ಚರಂಡಿ ನೀರು ೪ನೇ ವಾರ್ಡಿನ ಭಾಗಕ್ಕೆ ಬರುತ್ತದೆ.೪ ವರ್ಷದಿಂದ ಮಳೆ ಬಂದರೆ ಸಾಕು ಈ ಸಮಸ್ಯೆ ಬಗ್ಗೆ ಹೇಳುತ್ತಾ ಬಂದಿದೆಯಾದರೂ ಪರಿಹಾರ ಮಾಡುವವರಿಲ್ಲ.ಈಗಾಗಲೆ ಪಿಡಿಒ ಗಮನಕ್ಕೆ ತಂದಾದರೂ ಒಮ್ಮೆ ಸ್ವಚ್ಚತೆ ಮಾಡಿಸಿದ್ದು ಹಣವು ಬಿಡುಗಡೆಯಾಗಿಲ್ಲ ಈ ಬಗ್ಗೆ ಅಧಿಕಾರಿಗಳ ಇತ್ತ ಗಮನ ಹರಿಸಿಲ್ಲ ಕ್ರಮ ಕೈಗೊಂಡಿಲ್ಲ.ಗ್ರಾಮದ ಪ್ರತಿಯೊಂದು ವಾರ್ಡಿನ ಸಮಸ್ಯೆ ಇದು.ಗ್ರಾ ಪಂಚಾಯಿತಿಯ ಸದಸ್ಯರ ಗೋಳಾದರೆ ಇನ್ನು ಸಾರ್ವಜನಿಕರ ಅಹವಾಲು ಸ್ವೀಕರಿಸುತ್ತಾರೆಯೇ ಎಂಬ ಪ್ರಶ್ನೆ ಎದುರಾಗುತ್ತದೆ.ಸಮಸ್ಯೆಯನ್ನು ಬಗೆಹರಿಸುವುದಾಗಲೀ ಪರಿಶೀಲನೆ ಮಾಡುವುದಕ್ಕಾಲೀ ಆಗಮಿಸಿಲ್ಲ.

ನನ್ನ ಅವಧಿಯಲ್ಲಿ ಯಾವುದೇ ಅನುದಾನ ನಿಲ್ಲಿಸಿಲ್ಲ ಆಯಾ ವಾರ್ಡಿನ ಸದಸ್ಯರಿಗೆ ಅನುದಾನ ನೀಡಿದ್ದೇನೆ.ಅನದಾನವನ್ನು ಯಾವುದಕ್ಕೆ ನೀಡಿರುತ್ತೇವೆ ಅದಕ್ಕೆ ಸರಿಯಾದ ರೀತಿಯಲ್ಲಿ ಸದ್ಬಳಗೆ ಮಾಡಿದರೆ ಈ ಸಮಸ್ಯೆ ಉದ್ಬವ ಆಗುತ್ತಿರಲಿಲ್ಲ.ವಾರ್ಡಿನ ಸದಸ್ಯರುಗಳು ಸಮಸ್ಯೆಯನ್ನು ನೋಡಿ ಬಗೆಹರಿಸಬೇಕು.ನನಗೆ ನೀಡಿ ಕೆಲಸ ನಾವಾದರು ಮಾಡುತೇವೆ.ಎಲ್ಲ ಸಮಸ್ಯೆಗಳು ಚುನಾವಣಾ ಸಮಯದಲ್ಲೇ ಬಂದರೆ ಈ ಸಮಯದಲ್ಲಿ ಎನು ಮಾಡಲು ಸಾಧ್ಯ ತಾತ್ಕಾಲಿಕವಾಗಿ ಸ್ವಚ್ಚತೆ ಮಾಡಿಸುತ್ತೇನೆ ಎಂದು ಗ್ರಾಂ.ಪಂ. ಪಿ.ಡಿ.ಓ ಶಿವಕುಮಾರ ಕೋರಿ ಹೇಳಿದರು.

 
Advertisement

Advertisement
Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಕೆಲ ಕಪ್ಪು ಕುರಿಗಳಿಂದ ಪೊಲೀಸ್ ಇಲಾಖೆಗೆ ಕಳಂಕ!ತುಂಗಭದ್ರಾ ನೂತನ ಗೇಟ್‌ಗಳ ಉದ್ಘಾಟನೆ: ಆಂಧ್ರ-ತೆಲಂಗಾಣ ಮುಖ್ಯಮಂತ್ರಿಗಳಿಗೆ ಖುದ್ದು ಆಹ್ವಾನ ನೀಡಲು ಶಾಸಕರ ನಿಯೋಗ ರಚನೆಕುಡಿಯುವ ನೀರಿನ ಸಮಸ್ಯೆ ಎದುರಾಗುವ ಪ್ರದೇಶಗಳ ಮಾಹಿತಿ ನೀಡಿ DC ಪೂವಿತಾ ಎಸ್. ಸೂಚನೆಮ.ಕ.ಸಂಸ್ಥೆಗಳ ಪರಿಶೀಲನೆ ನಡೆಸಿದ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಸತ್ಯ ನಾರಾಯಣ ಶೆಟ್ಟಿನವಲಿ ಸಮಾನಾಂತರ ಜಲಾಶಯಕ್ಕೆ ಡಿಕೆಶಿ ಗ್ರೀನ್ ಸಿಗ್ನಲ್..! ಬಸನಗೌಡ ಬಾದರ್ಲಿರಾಯಚೂರಿನಲ್ಲಿ ಲೋಕಾಯುಕ್ತ ದಿಡೀರ್ ದಾಳಿ: DDPI ಕಚೇರಿಯಲ್ಲಿ ಪರಿಶೀಲನೆ12 ವರ್ಷದ ಬಾಲಕನನ್ನು ಕಸಿದ ರೇಬೀಸ್: ಆರೋಗ್ಯ ಇಲಾಖೆಗೆ ನಾಚಿಕೆ ಆಗಬೇಕು!ಮೊಹರಂ ಹಬ್ಬ: ಜಿಲ್ಲೆಯ 29 ಗ್ರಾಮಗಳಲ್ಲಿ ಸಾರ್ವಜನಿಕ ಆಚರಣೆ, ಮೆರವಣಿಗೆ ನಿಷೇಧ‘ಕರ್ತವ್ಯ’ ಎಐ ವ್ಯವಸ್ಥೆಗೆ ಭಾರಿ ಸ್ಪಂದನೆ: ವಾರದಲ್ಲೇ 55 ಸಾವಿರಕ್ಕೂ ಹೆಚ್ಚು ಹೊಸ ನೋಂದಣಿರಕ್ತದಾನದ ಮಹತ್ವ ತಿಳಿಸುವ ಕಾರ್ಯವಾಗಲಿ: ಎಸ್ಪಿ ಅರುಣಾಂಗ್ಷು ಗಿರಿಮಾನ್ಯ ಜಿಲ್ಲಾಧಿಕಾರಿಗಳೇ... ಅಧಿಕಾರಿಗಳ ವರದಿಗಿಂತ ರೋಗಿಗಳ ಕಣ್ಣೀರು ಹೆಚ್ಚು ಸತ್ಯ ಹೇಳುತ್ತದೆ!ಮಹತ್ವಾಕಾಂಕ್ಷಿ ಜಿಲ್ಲೆ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಸಭೆಗ್ರಾ.ಪಂ.ಲಕ್ಷಾಂತರ ರೂಪಾಯಿ ದುಬ್ಬಳಕ್ಕೆ ಆರೋಪ ಸಮಗ್ರ ತನಿಖೆಗೆ ದಲಿತ ಸಂಘಟನೆ ಆಗ್ರಹ ಮನೆಯೊಳಗೇ ಮರಣದ ನರ್ತನ!"ರೆಫರಲ್ ರಾಜಕಾರಣಕ್ಕೆ ಬಲಿಯಾಗುತ್ತಿವೆಯೇ ನವಜಾತ ಶಿಶುಗಳ ಜೀವಗಳು?"